
ಕಲಬುರಗಿ: ನಗರದ ಗಾಜಿಪುರ ಪ್ರದೇಶದ ಹನುಮಾನ ದೇವಸ್ಥಾನ ಬಳಿ ಇರುವ ಕೃಷಿಕಲ್ಪ ಫೌಂಡೇಷನ್ ಸಂಸ್ಥೆಯ ಕಚೇರಿಯಲ್ಲಿ ಇಂದು ಸಂಸ್ಥೆಯ ಸ್ಟಾರ್ಟ್ಅಪ್ ಪೆÇ್ರಡಕ್ಟ್ ಅನ್ನು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಬಿಡುಗಡೆ ಮಾಡಿದರು.ಸಂಸ್ಥೆಯ ಅಧಿಕಾರಿಗಳು,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.

ಕಲಬುರಗಿ: ನಗರದ ಗಾಜಿಪುರ ಪ್ರದೇಶದ ಹನುಮಾನ ದೇವಸ್ಥಾನ ಬಳಿ ಇರುವ ಕೃಷಿಕಲ್ಪ ಫೌಂಡೇಷನ್ ಸಂಸ್ಥೆಯ ಕಚೇರಿಯಲ್ಲಿ ಇಂದು ಸಂಸ್ಥೆಯ ಸ್ಟಾರ್ಟ್ಅಪ್ ಪೆÇ್ರಡಕ್ಟ್ ಅನ್ನು ಜಿಲ್ಲಾಧಿಕಾರಿ ಇಕ್ರಂ ಶರೀಫ್ ಅವರು ಬಿಡುಗಡೆ ಮಾಡಿದರು.ಸಂಸ್ಥೆಯ ಅಧಿಕಾರಿಗಳು,ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.