Home ಜಿಲ್ಲೆ ದಾವಣಗೆರೆ

ದಾವಣಗೆರೆ

ಧ್ಯಾನ ಬಹಳ ಅವಶ್ಯಕ

0
ದಾವಣಗೆರೆ:ಡಿ.19:ಇವತ್ತಿನಸಮಯದಲ್ಲಿಧ್ಯಾನಅಥವಾರಾಜಯೋಗಬಹಳಅವಶ್ಯಕತೆಇದೆ. 2024 ರಡಿಸೆಂಬರ್ 6 ರಂದುಯುನೈಟೆಡ್ನೇಷನ್ಸ್ಜನರ ಅಸಂಬ್ಲಿಯು 21 ಡಿಸೆಂಬರ್‍ನ್ನುವಿಶ್ವಧ್ಯಾನದಿನವೆಂದುಘೋಷಿಸಿದೆ.ಈದಿನದಪ್ರಯುಕ್ತ 137 ದೇಶದ8500 ಶಾಖೆಗಳಲ್ಲಿಜಗತ್ತಿನಾದ್ಯಾಂತಧ್ಯಾನದಕಾರ್ಯಕ್ರಮಗಳುಆಯೋಜಿಸಲಾಗುವುದು. ಅಧ್ಯಕ್ಷಸ್ಥಾನವಹಿಸಿದ್ದಬ್ರಹ್ಮಾಕುಮಾರಿಲೀಲಾಜಿ,ಸಂಚಾಲಕಿದಾವಣಗೆರೆಅವರುಹೇಳಿದರು. ರಾಜಯೋಗದಅಭ್ಯಾಸವನ್ನುಹೇಗೆಮಾಡಬೇಕುಎಂದುಪ್ರತ್ಯಕ್ಷವಾಗಿಕಾಮೆಂಟರಿಮೂಲಕತಿಳಿಸಿದರು.ವಿಶ್ವಧ್ಯಾನದಿನಾಚರಣೆಕಾರ್ಯಕ್ರಮದಉದ್ಘಾಟನೆಧಾರ್ಮಿಕವಿಭಾಗದಮುಖ್ಯಸ್ಥಹಿರಿಯರಾಜಯೋಗಿಬ್ರಹ್ಮಾಕುಮಾರರಾಮನಾಥ ಅಬುಪರ್ವತ. ಅವರುದೀಪಹಚ್ಚುವುದುರಮೂಲಕಮಾಡಿದರು "ನಾವುಶಾರಿರಿಕವಾಗಿಸದೃಢರಾಗಲುಶಾರೀರಿಕವ್ಯಾಯಾಮಮಾಡಬೇಕು ,ಆದರೆಮನಸ್ಸುಸದೃಢವಾಗಲುಧ್ಯಾನಅವಶ್ಯಕತೆಇದೆಎಂದುಹೇಳಿದರು . ಸ್ವಾಮಿವಿವೇಕಾನಂದಅವರಯೋಗಮತ್ತುಪತಂಜಲಿಯೋಗದದಲ್ಲಿರಾಜೋಗದಮಹತ್ವಹೇಳಲಾಗಿದೆ.ರಾಜಯೋಗಈಶ್ವರಿಯವಿಶ್ವವಿದ್ಯಾಲಯದಲ್ಲಿಎಲ್ಲರಿಗೂಉಚಿತವಾಗಿಕಲಿಸಿಕೊಡಲಾಗುತ್ತದೆ.ನಾವೆಲ್ಲರೂನಮ್ಮನಿಜಮನೆಪರಮಧಾಮದಿಂದಇಲ್ಲಿಬಂದುಪಾತ್ರವನ್ನುಮಾಡುತ್ತಿದ್ದೇವೆ.ಈಗವಾಪಸ್ಮನೆಗೆಹೋಗಬೇಕಾಗಿದೆ.ಧ್ಯಾನಮಾಡಲುನಮ್ಮನ್ನುನಾವುಆತ್ಮವೆಂದುತಿಳಿದುಪರಮಜ್ಯೋತಿಪರಮಾತ್ಮನಜೊತೆಗೆಸಂಬಂಧಬೆಳೆಸಬೇಕು.ಅಣುವಿನಲ್ಲಿನ್ಯೂಟ್ರಾನ್ಪ್ರೋಟಾನ್ಮತ್ತುಎಲೆಕ್ಟ್ರಾನ್ ಇರುವಹಾಗೆಆತ್ಮಮನಸುಬುದ್ದಿಸಂಸ್ಕಾರಗಳಿಂದಕೂಡಿದೆ.ಎಂದುಅವರುಹೇಳಿದರು.ಶ್ರೀರೇಣುಕಾದೇವಿ, ಸಿದ್ಧಸಮಾಧಿಯೋಗಕೇಂದ್ರದಾವಣಗೆರೆ,ಶ್ರೀಜಿ.ಎಂ.ಶಿವಕುಮಾರ್, ರವಿಶಂಕರ ಗುರೂಜಿಅವರಆರ್ಟ ಆಫ್ಲಿವಿಂಗ್,...

ಆರ್ಥಿಕ ಮುಗ್ಗಟ್ಟು: ಬಿಜೆಪಿ ಮುಖಂಡ ಆತ್ಮಹತ್ಯೆ

0
ದಾವಣಗೆರೆ,ಜ.೧೧- ದಾವಣಗೆರೆ ಮಹಾನಗರ ಪಾಲಿಕೆ ಮಾಜಿ ಸದಸ್ಯ ಹಾಗೂ ಬಿಜೆಪಿ ಮುಖಂಡರೊಬ್ಬರು ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಮಕ್ಕಳು ಆತ್ಮಹತ್ಯೆಗೆ ಯತ್ನಿಸಿದ ಹಿನ್ನೆಲೆಯಲ್ಲಿ ಬೇಸತ್ತು ಪೆಟ್ರೋಲ್ ಸುರಿದು ಕಾರಿಗೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡ...

ಸಾಹಿತ್ಯದ ಸೊಬಗು ಹೊತ್ತ ಔರಾದ್ ಸಮ್ಮೇಳನಕ್ಕೆ ಲಾಂಛನ ಅನಾವರಣ

0
ಔರಾದ್:ಜ.೨೧: ಸಾಹಿತ್ಯ-ಸಂಸ್ಕೃತಿಯ ಸಂಭ್ರಮಕ್ಕೆ ವೇದಿಕೆಯಾಗಲಿರುವ ಔರಾದ ತಾಲೂಕಿನ ಏಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ಸೋಮವಾರ ವಿಧಾನ ಪರಿಷತ್ ಸದಸ್ಯ ಶಶೀಲ್ ಜಿ.ನಮೋಶಿ ಲೋಕಾರ್ಪಣೆ ಮಾಡಿದರು.ಬಳಿಕ ಮಾತನಾಡಿದ ಅವರು ಫೆಬ್ರವರಿ ೪ರಂದು ಗಡಿ...

ದಾವಣಗೆರೆ ಅಭಿವೃದ್ಧಿಗೆ ಮೊದಲ ಆದ್ಯತೆ: ಎಸ್ಸೆಸ್ಸೆಂ

0
ದಾವಣಗೆರೆ, ಜ,೨೬- "ದಾವಣಗೆರೆ ಜಿಲ್ಲೆಯ ಸರ್ವತೋಮುಖ ಅಭಿವೃದ್ಧಿಯೇ ಸರ್ಕಾರದ ಮೊದಲ ಆದ್ಯತೆಯಾಗಿದ್ದು, ನೀರಾವರಿ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಬದಲಾವಣೆ ತರಲು ನಮ್ಮ ಸರ್ಕಾರ ಬದ್ಧವಾಗಿದೆ" ಎಂದು ಗಣಿ ಮತ್ತು ಭೂ...

ವೃದ್ಧೆ ಕೊಂದು ೭೩ ಗ್ರಾಂ ಚಿನ್ನಾಭರಣ ದರೋಡೆ

0
ದಾವಣಗೆರೆ, ಫೆ.೪: ರಾಜ್ಯದಲ್ಲಿ ಮತ್ತೊಂದು ದರೋಡೆ ಪ್ರಕರಣ ಬೆಳಕಿಗೆ ಬಂದಿದ್ದು, ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಆರುಂಡಿಯಲ್ಲಿ ದುಷ್ಕರ್ಮಿಗಳು ವೃದ್ದೆಯನ್ನು ಕೊಲೆಗೈದು ೭೩ ಗ್ರಾಂ.ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ.ಮನೆಯಲ್ಲಿ ಒಂಟಿಯಾಗಿದ್ದ ಕಮಲಮ್ಮ (೬೪) ಎಂಬ...
98,086FansLike
3,695FollowersFollow
3,864SubscribersSubscribe