ಏ.22ಕ್ಕೆ ಸಿ.ಯುಕೆ. 10ನೇ ಘಟಿಕೋತ್ಸವ:769 ಅಭ್ಯರ್ಥಿಗಳಿಗೆ ಪದವಿ ಪ್ರದಾನ:ಉಪರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್, ರಾಜ್ಯಪಾಲ ಥಾವರಚಂದ್ ಗೆಹ್ಲೋಟ್...
ಕಲಬುರಗಿ,ಏ.19: ಕರ್ನಾಟಕ ಕೇಂದ್ರಿಯ ವಿಶ್ವವಿದ್ಯಾಲಯದ 10ನೇ ಘಟಿಕೋತ್ಸವ ಇದೇ ಏಪ್ರಿಲ್ 22 ರಂದು ವಿ.ವಿ. ಕ್ಯಾಂಪಸ್ ನಲ್ಕಿ ಆಯೋಜಿಸಿದ್ದು, ಭಾರತದ ಉಪ ರಾಷ್ಟ್ರಪತಿ ಸಿ.ಪಿ.ರಾಧಾಕೃಷ್ಣನ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಘಟಿಕೋತ್ಸವದ ಭಾಷಣ...
ಕೊಡದೂರ:ಕಂಠಿಬಸವೇಶ್ವರ ಹಾಗೂ ಮರಗಮ್ಮ ದೇವಿ ಜಾತ್ರಾ ಮಹೋತ್ಸವ
ಕಾಳಗಿ:ಏ.20:ತಾಲೂಕಿನ ಕೊಡದೂರ ಗ್ರಾಮದ ಶ್ರೀಕಂಠಿಬಸವೇಶ್ವರ ಹಾಗೂ ಮರಗಮ್ಮ ದೇವಿ ಜಾತ್ರಾ ಮಹೋತ್ಸವವು ಇದೇ 18-04-2026ರ ಶನಿವಾರ ಪಲ್ಲಕ್ಕಿ ಮೆರವಣಿಗೆಯಿಂದ ಪ್ರಾರಂಭವಾಗಿದ್ದು, 24-04-2026ರ ಶುಕ್ರವಾರದ ವರೆಗೆ ಬಹು ವಿಜೃಂಭಣೆಯಿಂದ ಜರುಗಲಿದೆ ಎಂದು ಗ್ರಾಮದ ಸದ್ಭಕ್ತ...























































