
ಲಕ್ಷೆ÷್ಮÃಶ್ವರ,ಆ.೨೮:ವಿಬಿಜಿ ರಾಮ್ ಜಿ ಯೋಜನೆಯ ಅಡಿಯಲ್ಲಿ ಬಟ್ಟೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕುಂದ್ರಳ್ಳಿ ತಾಂಡದಲ್ಲಿ ಕೆರೆ ಹೂಳೆತ್ತುವ ಸಮುದಾಯ ಕಾಮಗಾರಿಯಲ್ಲಿ ಗುರುವಾರ ರೋಜ್ಗಾರ್ ದಿನಾಚರಣೆ ಆಚರಿಸಲಾಯಿತು. ಕಾಮಗಾರಿ ಸ್ಥಳಕ್ಕೆ ಸಹಾಯಕ ನರ್ದೇಶಕ (ಗ್ರಾಮೀಣ ಉದ್ಯೋಗ) ರ್ಮರ ಕೃಷ್ಣಪ್ಪ ಭೇಟಿ ನೀಡಿ ಕೂಲಿಕಾರರು ಅಳತೆಗೆ ಸರಿಯಾದ ಕೆಲಸ ನರ್ವಹಿಸಬೇಕು, ಗಂಡು ಹೆಣ್ಣಿಗೂ ಸಮಾನ ಕೂಲಿ ನೀಡುತ್ತಿದ್ದು,ಕಡ್ಡಾಯ ಎರಡು ಬಾರಿ ಹಾಜರಾತಿ ನೀಡಬೇಕು ಎಂದರು.
ವಿಬಿಜಿ ರಾಮ್ ಜಿ ಯೋಜನೆಯ ಅನುಷ್ಠಾನದ ಉದ್ದೇಶ ಕೂಲಿ ಹೆಚ್ಚಳ ಮಾನವ ದಿನಗಳ ಹೆಚ್ಚಳ ವರ್ಷಿಕ ವರಮಾನಗಳ ಬಗ್ಗೆ ಮಾಹಿತಿ ನೀಡಲಾಯಿತು.
ಈ ಸಂರ್ಭದಲ್ಲಿ ಪಿಡಿಒ ಹನುಮಂತಪ್ಪ ಲಮಾಣಿ,ತಾಂತ್ರಿಕ ಸಂಯೋಜಕ ಹರೀಶ್ ಸೋಬರದ ಟಿ ಐ ಇ ಸಿ, ಮಂಜುನಾಥ ಸ್ವಾಮಿ ಹಂಜಿಗಿ ಮಠ, ಟಿ ಎ ಇ ಶ್ರೀನಿವಾಸ್ ಕಲಾಲ್, ಕರ್ಯರ್ಶಿ ಸುರೇಶ್ ಹಡಪದ,ಎಸ್?ಡಿಎ ಯಲ್ಲಪ್ಪ ನಡುವಿನಕೇರಿ,ಬಿ ಎಫ್ ಟಿ ಶಿಲ್ಪ ಲಮಾಣಿ, ಜಿಕೆಎಂ ಗಂಗಮ್ಮ ಹರಿಜನ, ಟಿ ಆರ್ ಎಂ ಭೀಮಪ್ಪ ರಾಥೋಡ್ ಕಾಯಕ ಬಂದುಗಳು ಗ್ರಾಮ ಪಂಚಾಯಿತಿ ಸಿಬ್ಬಂದಿ ರ್ಗದವರು ಇದ್ದರು.






























