
ಕಲಬುರಗಿ,ಜು 29: : ಜನಪದ ಸಂಗೀತದಿಂದ ಮಾನವ ಅಧ್ಯಾತ್ಮಿಕವಾಗಿ ದೇವರನ್ನು ಕಾಣಲು ಸರಳ ಮಾರ್ಗ ಎಂದು ಶಾಂತಯ್ಯ ಸ್ವಾಮಿ ಹೀರಾಪೂರ ನುಡಿದರು. ನಗರದ ಅಳಂದ ರಸ್ತೆ
ಶ್ರೀ ಅಂಬಾ ಭವಾನಿ ಮಂದಿರ ಆವರಣದಲ್ಲಿ ಜರುಗಿದ ಕಲಬುರಗಿಯ ಶ್ರೀ ದೇವಿ ಸರಸ್ವತಿ ಕಲಾಬಳಗ ಸಂಘದ ವತಿಯಿಂದ ಜನಪದ ಸಂಭ್ರಮ ಸಾಂಸ್ಕøತಿಕ ದಲ್ಲಿ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಾ ಕಲಾವಿದರ ಸಂಗಿತವನ್ನು ಆಲಿಸಿ ಪೆÇ್ರೀತ್ಸಾಹಿಸಬೆಕೆಂದು ಹೇಳಿದರು.
ಅಧ್ಯಕ್ಷತೆಯನ್ನು ರಾಜಕುಮಾರ ಆಳಂದಕರ ವಹಿಸಿದ್ದರು ಅತಿಥಿಗಳಾಗಿ ಶ್ರೀಮಂತ ಪೂಜಾರಿ ಕಲಬುರಗಿ, ದಯಾನಂದ ಸುತಾರ ಕಲಬುರಗಿ, ದಯಾನಂದ ಅಚಲೇರಿ ಕಲಬುರಗಿ ಆಗಮಿಸಿದರು. ಜನಪದ ಸಂಭ್ರಮ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಚನ ಗಾಯನ : ದೇವಿದಾಸ ಗೊಂದಲಿ ಕಲಬುರಗಿ ತತ್ವಪದ: ಬಸಯ್ಯ ಗುತ್ತೇದಾರ, ಕಲಬುರಗಿ, ವಚನ ಗಾಯನ : ಶಿವಾನಂದ ಅಳ್ಳಗಿ ಕಲಬುರಗಿ, ಭಜನಾ ಪದಗಳು : ರಾಮಲಿಂಗಯ್ಯಾ ಅಟ್ಟೂರ ಕಲಬುರಗಿ, ಕೀರ್ತನ : ರಾಚಯ್ಯ ಸ್ವಾಮಿ ರಟಕಲ್, ತಬಲಾ ಸಾಥ : ಶ್ರೀಶೈಲ ಹಡಪದ, ಯಳಸಂಗಿ, ಸಂಜೀವಕುಮಾರ ದೇಶಪಾಂಡೆ ಬ್ರಹ್ಮಪೂರ ಕಲಬುರಗಿ ಅವರು ನಡೆಸಿಕೊಟ್ಟರು ಎಂದು ಸಂಸ್ಥೆಯ ಅಧ್ಯಕ್ಷರಾದ ಶರಣಪ್ಪ ಕೆ. ಸಾಗನೂರ ತಿಳಿಸಿದ್ದಾರೆ.































