ಪ್ರಧಾನ ಸುದ್ದಿ

ಬೆಂಗಳೂರು, ಏ.15- ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಧಾರವಾಡ ಗ್ರಾಮೀಣ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ದೋಷಿ ಎಂದು‌ ಜನಪ್ರತಿನಿಧಿಗಳ ನ್ಯಾಯಾಲಯ ಇಂದು ಮಹತ್ವದ ತೀರ್ಪು ಪ್ರಕಟಿಸಿದೆ.ಜಿಲ್ಲಾ ಪಂಚಾಯ್ತಿ ಸದಸ್ಯ ಯೋಗೇಶ್...

ಸಿಬಿಎಸ್‌ಇ 10ನೇ ತರಗತಿ ಫಲಿತಾಂಶ ; 93.70ರಷ್ಟು ವಿದ್ಯಾರ್ಥಿಗಳು ತೇರ್ಗಡೆ

0
ನವದೆಹಲಿ,ಏ.15- ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್‌ಇ) 10ನೇ ತರಗತಿಯ 2026ರ ಫಲಿತಾಂಶ ಪ್ರಕಟಗೊಂಡಿದ್ದು, ಶೇ 93.70ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಕಳೆದ ವರ್ಷದ ಶೇ 93.66 ಕ್ಕೆ ಹೋಲಿಸಿದರೆ ಶೇ 0.04ರಷ್ಟು ಹೆಚ್ಚಳವಾಗಿದೆ.ಸುಮಾರು 16.3...

ಸಂಜೆವಾಣಿ ಅಪ್ಲಿಕೇಶನ್ ಡೌನ್‌ಲೋಡ್ ಮಾಡಿ

ಸಂಪರ್ಕದಲ್ಲಿರಿ

99,886FansLike
205,581FollowersFollow
3,695FollowersFollow
9,196SubscribersSubscribe

ಕೋಲಾರ ಕ್ರೀಡಾ ಸಂಘದ ಬೇಸಿಗೆ ಶಿಬಿರದಲ್ಲಿ ಅಂಬೇಡ್ಕರ್ ದಿನಾಚರಣೆ

0
ಕೋಲಾರ,ಏ,೧೬- ಎಳೆಯ ಮನಸ್ಸುಗಳಲ್ಲಿ ಜಾತಿಯ ವಿಷಬೀಜ ಬಿತ್ತಬಾರದು. ಎಳೆಯ ಮನಸ್ಸುಗಳು ಎಂದೂ ಕಲುಷಿತಗೊಳ್ಳಬಾರದು. ಅಂಬೇಡ್ಕರ್ ಜೀವಿತ ಧರ್ಮವಾಗಬೇಕು ಎಂದು ಅಂಬೇಡ್ಕರ್‌ವಾದಿ ಅರಿವು ಶಿವಪ್ಪ ಕರೆ ನೀಡಿದರು.ಕೋಲಾರ ಕ್ರೀಡಾ ಸಂಘದ ವತಿಯಿಂದ ನಗರದ ಟೇಕಲ್...

Sanjevani Youtube Channel