ಹೊರ್ಮುಜ್ ಮುಕ್ತ: ಭಾರತ ನಿರಾಳ
ಟೆಹ್ರಾನ್, ಏ.18-ಹೊರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಇರಾನ್ ನಿರ್ಧಾರದಿಂದ ಭಾರತಕ್ಕೆ ನಿರಾಳ ತರಿಸಿದೆ. ಇದು ತನ್ನ ತೈಲ ಆಮದಿನ ಸುಮಾರು ಶೇ.50% ರಷ್ಟು ಜಲಮಾರ್ಗವನ್ನು ಅವಲಂಬಿಸಿದೆ. ವಿಶೇಷವಾಗಿ ಪಶ್ಚಿಮ ಏಷ್ಯಾ ಸಂಘರ್ಷದಿಂದಾಗಿ ಇಂಧನ...
ಅಕ್ಷರ, ಅನ್ನ ದಾಸೋಹಕ್ಕೆ ಪ್ರಾಶಸ್ತ್ಯ ನೀಡಿದ್ದ ಡಾ. ಶಿವಕುಮಾರ ಶ್ರೀ
ಬೀದರ್:ಏ.೧೮: ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅಕ್ಷರ ಹಾಗೂ ಅನ್ನ ದಾಸೋಹಕ್ಕೆ ಪ್ರಾಶಸ್ತ್ಯ ನೀಡಿದ್ದರು ಎಂದು ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ನುಡಿದರು.ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘದ...

























































