
ಕಲಬುರಗಿ: ಕಲಬುರಗಿ ಉತ್ತರ ಮತ್ತು ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವಿಶೇಷ ಪರಿಷ್ಕರಣೆ ಪ್ರಕ್ರಿಯೆ ( ಎಸ್ಐಆರ್ ) ಕುರಿತು ಮಹಾನಗರ ಪಾಲಿಕೆ ಕಚೇರಿಯಲ್ಲಿಂದು, ಪಾಲಿಕೆ ಆಯುಕ್ತ ಅವಿನಾಶ ಸಿಂಧೆ ಅವರು ಪತ್ರಿಕಾಗೋಷ್ಠಿಯ ಮೂಲಕ ಮಾಹಿತಿ ನೀಡಿದರು. ಉಪಆಯುಕ್ತರಾದ ಇಆರ್ಒ ಪ್ರಮೀಳಾ ಎಂ.ಕೆ ಅವರು ಉಪಸ್ಥಿತರಿದ್ದರು.





























