ಚಿಂಚೋಳಿ :ತಾಲೂಕಿನ ಪೆÇೀಲಕಪಳ್ಳಿ ಗ್ರಾಮದಲ್ಲಿ ನಿನ್ನೆ ಸಾಯಂಕಾಲ ಸುರಿದ ಭಾರಿ ಮಳೆಯಿಂದ ಮತ್ತು ಬಿರುಗಾಳಿ ಇಂದ ಪೆÇೀಲಕಪಳ್ಳಿ ಗ್ರಾಮದ ರೈತರದ ಪ್ರದೀಪ್ ದೇಶಮುಖ್ ಅವರ ಹೊಲದಲ್ಲಿ ಬೆಳೆದ ಕಬ್ಬನ್ನು ಮಳೆ ಮತ್ತು ಬಿರುಗಾಳಿಯಿಂದ ಕಬ್ಬು ನೆಲೆ ಸಮವಾಗಿದ್ದು ಇದರಿಂದ ಕಬ್ಬು ಬೆಳೆದ ರೈತರಿಗೆ ನಷ್ಟವಾಗಿದ್ದು ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಹಾಳಾಗಿದ್ದ ಕಬ್ಬಿನ ಹೊಲದ ಬಗ್ಗೆ ಗಮನ ಹರಿಸಿ ಸರಕಾರದಿಂದ ಪರಿಹಾರ ವಿತರಣೆ ಮಾಡಬೇಕೆಂದು ಪೆÇೀಲಕಪಳ್ಳಿ ಗ್ರಾಮದ ರೈತರದ ಪ್ರದೀಪ್ ದೇಶಮುಖ್, ಅವರು ಮನವಿ ಮಾಡಿದ್ದಾರೆ