
ಅಧಿಕ ಮಾಸದ ಪ್ರಯುಕ್ತ ನಗರದ ತೊರವಿ ಗಲ್ಲಿಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ದೊಡ್ಡ ಗೌರಿಯನ್ನು ಸಂಕಲ್ಪದೊAದಿಗೆ ಕೂಡ್ರಿಸಲಾಯಿತು. ಈ ಸಂದರ್ಭದಲ್ಲಿ ಭಗವದ್ಗೀತಾ ಭಜನಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಸುರೇಖಾ ಕುಲಕರ್ಣಿ, ಪರಿಮಳಾ ವಾಳ್ವೇಕರ, ಎನ್ ಲಕ್ಷಿ÷್ಮÃ, ವಿದ್ಯಾ ಜಕಾತಿ, ವಾಣಿ ಕಂಭಾಗಿ, ಭಾರತಿ ನಾಯಕ, ಶ್ರಾವಣಿ ಮಳಗಿ, ಪಂಡಿತ ನರಹರಿ ಆಚಾರ್ಯ ವಾಳ್ವೇಕರ, ಆರ್.ಆರ್.ಕುಲಕರ್ಣಿ, ನಾಗರಾಜ ಕಟ್ಟಿ, ಸುಶಿಲೇಂದ್ರ ಸುಬ್ಬಣ್ಣನವರ, ವಾದಿರಾಜ ಕುಲಕರ್ಣಿ ಮುಂತಾದವರು ಉಪಸ್ಥಿತರಿದ್ದರು.



























