Home ಜಿಲ್ಲೆ ಕಲಬುರಗಿ ಶ್ರೀಕೃಷ್ಣರ ಆದರ್ಶಗಳನ್ನು ಪಾಲಿಸಿ

ಶ್ರೀಕೃಷ್ಣರ ಆದರ್ಶಗಳನ್ನು ಪಾಲಿಸಿ

ಜೇವರಗಿ,ಸೆ.4: ಆದರ್ಶಗಳು ಇಂದಿನ ಯುವ ಪೀಳಿಗೆ ಅವಶ್ಯಕತೆ ಎಂದು ಪ್ರಗತಿಪರ ಚಿಂತಕ ಭಗವಂತ ರಾಯ್ ಬೆಣ್ಣೂರು ಹೇಳಿದರು. ತಹಶೀಲ್ ಕಚೇರಿಯಲ್ಲಿ ಇಂದು ಹಮ್ಮಿಕೊಂಡ ಶ್ರೀ ಕೃಷ್ಣ ಜನ್ಮಾಷ್ಟಮಿ ಜಯಂತಿ ಆಚರಣೆ ಯಲ್ಲಿ ಮಾತನಾಡಿದರು. ತಹಶೀಲ್ದಾರ್ ಅಜುಂ ತಬಸುಮ್ ಅವರು ಫೆÇೀಟೋ ಪೂಜೆ ಮಾಡುವುದರ ಮುಖಾಂತರ ಉದ್ಘಾಟನೆ ಮಾಡಿದರು, ಯಾದವ್ ಸಮಾಜದ ತಾಲೂಕ ಅಧ್ಯಕ್ಷ ಕಲ್ಲಪ್ಪ ಯಾದವ್ ಪ್ರಭು ಯಾದವ್ ಶಾಂತನಗರ್ ಜೇವರ್ಗಿ ಭಾಗಣ್ಣ ಯಾದವ್ ಕೋಳಕೂರ ಸಂತೋಷ್ ಕೊಳಕೂರ್ ದೇವಿಂದ್ರ ಯಾದವ್ ಅಂಬರಾಯ ಯಾದವ್ ಶ್ರೀಹರಿ ಕರ್ಕಳಿ ಪರಮೇಶ್ವರ ಬೀರಾಳ ಭೀಮಶಂಕರ್ ಯಾದವ್ ಬಸವರಾಜ ಯಾದವ್ ಬಸವರಾಜ್ ಪಾಟೀಲ್ ಕೊಳಕೂರ್ ಸಿದ್ದು ಯಾದವ್ ನಿಂಗಣ್ಣ ರದ್ದೇವಾಡಗಿ ಭೀಮಣ್ಣ ಯಾದವ್ ಪುರಸಭೆ ಮಾಜಿ ಉಪಾಧ್ಯಕ್ಷ ಸಂಗನಗೌಡರ ಪ್ರಜಾವಾಡಗಿ ಪುರಸಭೆ ಮಾಜಿ ಸದಸ್ಯ ಸಂತೋಷ್ ಮಾಲಿ ಪಾಟೀಲ್ ಮಲ್ಲಾಬಾದಿ ವಿಶ್ವರಾಧ್ಯ ಅವರಾದ ಅನಿಲ್ ಕುಮಾರ್ ಚಂದ್ರಕಾಂತ್ ಗೊದೆ ಮೌನೇಶ್ ಅವರಾದ ತಿರುಪತಿ ಗೋವಿಂದಪ್ಪ ಹೆಗ್ಗಿನಾಳ ಸಂಗಣ್ಣ ಕಟ್ಟಿಸಂಗವಿ ನಾಗರಾಜ ಯಾದವ್ ರಾಮಸ್ವಾಮಿ ರಂಗನಾಥ್ ಸುನಿಲ್ ಅವರಾದ ವಿಶ್ವರಾಧ್ಯ ಯಾದವ್ ಪೀರಣ್ಣ ಯಾದವ್ ಕೊಳಕೂರ್ ಮಹಾಂತೇಶ್ ಕೊಡಚಿ ಸಿದ್ದು ಯಾದವ ಸುರೇಶ ಯಾದವ್ ಧರ್ಮಣ್ಣ ಲೋಕೇಶ್ ನಾಗರಾಜ್ ಸೇರಿದಂತೆ ಅನೇಕರಿದ್ದರು