Home ಜಿಲ್ಲೆ ಶ್ರದ್ಧಾಭಕ್ತಿಯಿಂದ ಬಕ್ರೀದ್ ಆಚರಣೆ

ಶ್ರದ್ಧಾಭಕ್ತಿಯಿಂದ ಬಕ್ರೀದ್ ಆಚರಣೆ


ಲಕ್ಷೆ÷್ಮÃಶ್ವರ,ಮೇ.೨೯: ಮುಸ್ಲಿಂ ಬಾಂಧವರ ಪವಿತ್ರ ಹಬ್ಬವಾದ ಬಕ್ರೀದ್ ಹಬ್ಬವನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಿದರು.
ಸಾವಿರಾರು ಸಂಖ್ಯೆಯಲ್ಲಿ ಮುಸ್ಲಿಂ ಬಾಂಧವರು ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ಪ್ರಾರ್ಥನೆ ಮಾಡಿದರು.


ಈ ಸಂದರ್ಭದಲ್ಲಿ ಧರ್ಮ ಗುರು ಮೊಹಮ್ಮದ್ ಆಫೀಜ್ ಶಕೀಲ್ ಅವರು ಪ್ರವಚನ ನೀಡಿದರು .


ಪ್ರತಿಯೊಬ್ಬರು ಜೀವನದಲ್ಲಿ ದೇವರು ಧರ್ಮ ನಂಬಿಕೆ ವಿಶ್ವಾಸ ಉಳಿಸಿಕೊಂಡು ಧರ್ಮ ಪಾಲಕರಾಗಿ ಕೈಲಾದ ಮಟ್ಟಿಗೆ ಬಡವರಿಗೆ ಸಹಾಯ ಮಾಡುವ ಮೂಲಕ ಜೀವನವನ್ನು
ಸಾಮೂಹಿಕ ಪ್ರಾರ್ಥನೆಯಲ್ಲಿ ಅಂಜುಮನ್ ಎ ಇಸ್ಲಾಂ ಸಮಿತಿಯ ಅಧ್ಯಕ್ಷ ಎಂಎA ಗದಗ ದಾದಾಪೀರ್ ಮುಚ್ಚಾಲೆ ಕರೀಂ ಸಾಬ್ ಸುರಣಗಿ ಯುನೋ ಚೌರಿ ಎನ್ ಎಂ ಗದಗ ಸಾಹೇಬ್ ಜಾನ್ ಹವಾಲ್ದಾರ್ ಕರೀಮ್ ಖಾನ್ ಕರೀಂ ಖಾನ್ ವರ ಜಾಕಿರ್ ಹುಸೇನ್ ಹವಾಲ್ದಾರ್ ಸೇರಿದಂತೆ ಸಾವಿರಾರು ಮುಸ್ಲಿಂ ಬಾಂಧವರು ಪಾಲ್ಗೊಂಡಿದ್ದರು.