ನಗರದ ಕಬ್ಬನ್ ಪಾರ್ಕ್ ಆವರಣದಲ್ಲಿ ತೋಟಗಾರಿಕೆ ಇಲಾಖೆ ಮತ್ತು ಕಬ್ಬನ್ ಪಾರ್ಕ್ ನಡಿಗೆದಾರರ ಸಂಘದ ವತಿಯಿಂದ ಇಂದು ಪ್ರಥಮ ವರ್ಷದ ವಾಕಥಾನ್ ಆಚರಿಸಲಾಯಿತು. ಲಾಲ್‌ಬಾಗ್‌ನ ಅಧಿಕಾರಿ ಜಗದೀಶ್, ವಕೀಲ ಉಮೇಶ್ ಹಾಗೂ ಪದಾಧಿಕಾರಿಗಳು ಇದ್ದಾರೆ.