
ಸ್ವಾತಂತ್ರ÷್ಯ ಹೋರಾಟಗಾರ, ಶ್ರೇಷ್ಠ ಸಂಸದ, ಸಮರ್ಥ ಆಡಳಿತಗಾರ ಹಾಗೂ ಸಮಾಜದ ಶೋಷಿತ ಮತ್ತು ವಂಚಿತ ವರ್ಗಗಳ ಧ್ವನಿಯಾಗಿದ್ದ ಬಾಬು ಜಗಜೀವನ್ ರಾಮ್ ಅವರ ಪುಣ್ಯಸ್ಮರಣೆಯಂದು ಹುಬ್ಬಳ್ಳಿಯ ಇಂದಿರಾ ಗಾಜಿನ ಮನೆಯಲ್ಲಿರುವ ಪುತ್ಥಳಿಗೆ ಹುಧಾಮಪಾ ಮೇಯರ್ ದುರ್ಗಮ್ಮ ಬಿಜವಾಡ ಅವರು ಮಾಲಾರ್ಪಣೆ ಮಾಡಿದರು. ಈ ವೇಳೆ ಉಪಮೇಯರ್ ರತ್ನಾಭಾಯಿ ನಾಝರೆ, ಮುಖಂಡರಾದ ಶಶಿಕಾಂತ ಬಿಜವಾಡ, ಗುರುನಾಥ ಉಳ್ಳಿಕಾಶಿ ಮೊದಲಾದವರು ಇದ್ದರು.































