
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ವತಿಯಿಂದ ಬೆಂಗಳೂರಿನಲ್ಲಿ ಜರುಗಿದ ರಾಜ್ಯಮಟ್ಟದ ಸಾಂಸ್ಕöÈತಿಕ ಸ್ಪರ್ಧೆಯ ಹಿಂದೂಸ್ತಾನಿ ಲಘು ಶಾಸ್ತಿçÃಯ ಸಂಗೀತದಲ್ಲಿ ೩ನೇ ಸ್ಥಾನ ಪಡೆದುಕೊಂಡ ನವಲಗುಂದ ನಗರ ಭೂಮಾಪಕರಾದ ಶಂಕರ ಪುರೋಹಿತ ಇವರಿಗೆ ನೌಕರರ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಗಿರೀಗೌಡ್ರ ಅವರು ಪ್ರಶಸ್ತಿ ಪತ್ರನೀಡಿ ಗೌರವಿಸಿದರು. ತಾಲ್ಲೂಕು ನೌಕರರ ಸಂಘದ ಅಧ್ಯಕ್ಷ ವಿ ಡಿ ರಂಗಣ್ಣವರ ಹಾಗೂ ಪದಾಧಿಕಾರಿಗಳು ಶುಭಕೋರಿದರು.























