
ಸೇಡಂ,ಜೂ,27: ಚಿತ್ತಾಪುರ ತಾಲೂಕಿನಲ್ಲಿ ಇತ್ತೀಚೆಗೆ ನಡೆದ ಕೆಕೆಆರ್ಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬಿಜನಳ್ಳಿ ಗ್ರಾಮದ ಪ್ರಕಾಶ್ ಹರಳಕಟ್ಟಿ ಮೃತಪಟ್ಟರು, ವೈದ್ಯಕೀಯ ಶಿಕ್ಷಣ ಸಚಿವರಾದ ಡಾ.ಶರಣಪ್ರಕಾಶ್ ಪಾಟೀಲ್ ಬಿಜನಳ್ಳಿ ಗ್ರಾಮಕ್ಕೆ ಇಂದು ಭೇಟಿ ನೀಡಿ ಕುಟುಂಬದ ತಂದೆ ತಾಯಿ ಹಾಗೂ ಅವರ ಅಣ್ಣಂದಿರಿಗೆ ಸಾಂತ್ವನ ತಿಳಿಸಿ ವೈಯಕ್ತಿಕ 50 ಸಾವಿರ ಧನಸಹಾಯ ಮಾಡಿ ಪರಿಹಾರ ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು. ಗ್ರಾಮಸ್ಥರು ವಿವಿಧ ಗ್ರಾಮದಲ್ಲಿನ ಸಮಸ್ಯೆಗಳು ಸಚಿವರ ಗಮನಕ್ಕೆ ತಂದರು ಅದಕ್ಕೆ ಸಂಬಂಧಿಸಿದಂತೆ ಪರಿಹಾರ ಕಲ್ಪಿಸುವುದಾಗಿ ಸಚಿವರು ಭರವಸೆ ನೀಡಿದರು.ಈ ವೇಳೆಯಲ್ಲಿ ಮಳಖೇಡ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ರಾಜಶೇಖರ ಪೂರಾಣಿಕ, ಗ್ಯಾರೆಂಟಿ ಅನುμÁ್ಠನದ ಸದಸ್ಯರಾದ ಶ್ರೀನಿವಾಸ್ ಸಂಗಾವಿ, ದೇವೇಂದ್ರಪ್ಪ ಹಳಿಜೋಳ ಮಳಖೇಡ, ಪಿಎಸ್ ಏ ಶರಣಪ್ಪ ಜಾಕ್ನಲ್ಲಿ, ಪೆÇಲೀಸ್ ಸಿಬ್ಬಂದಿ ಸಂಜು ಕುಮಾರ್ ಬಿರಾದರ್, ರುದ್ರಪ್ಪ ಪಿಲ್ಲಿ,ಮಲ್ಲಪ್ಪ ಮಳಖೇಡ, ಸುಂದರ ಮಂಗಾ,ಬಿಜನಳ್ಳಿ ಗ್ರಾಮದ ಮುಖಂಡರಾದ ದೇವೇಂದ್ರಪ್ಪ ಗೌಡ ಪಾಟೀಲ್,ವೈಜುನಾಥ ಒಂಟಿ ಮಳಖೇಡ, ಹಣಮಂತರಾವ ಪೆÇೀಲಿಸ್ ಪಾಟೀಲ್, ಮಹೇಶ್ ಕೊರವಾರ,ಚನ್ನಪ್ಪ ಹೊಸಮನಿ, ಬಾಬುರಾವ್ ಮೂಲಿಮನಿ, ಅಣವೀರಪ್ಪ ಬಿರಾದಾರ್, ಕಲ್ಯಾಣಿ ಪೂಜಾರಿ, ರಾಕೇಶ್ ಹೊಸಮನಿ, ಮುನಿಯಪ್ಪ , ಶಂಭುಲಿಂಗ,ಸುರೇಶ್ ಬಿಜನಳ್ಳಿ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು




















