
ಲಕ್ಷೆ÷್ಮÃಶ್ವರ,ಜು೧೫: ಕಳೆದ ತಿಂಗಳು ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ ಶಿಕ್ಷಕ ಅಶೋಕ್ ಬಿ ಸರವಿ ಅವರಿಗೆ ಸರ್ಕಾರಿ ನೌಕರರ ನಿಧಿಯಿಂದ ಒಂದು ಕೋಟಿ ರೂಪಾಯಿ ಪರಿಹಾರ ನೀಡುವ ಪ್ರಸ್ತಾವನೆಯನ್ನು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ವ್ಯವಸ್ಥಾಪಕರಿಗೆ ತಾಲೂಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಗುರುರಾಜ್ ಹವಳದವರು ಸಲ್ಲಿಸಿದರು.
ಈ ಸಂದರ್ಭದಲ್ಲಿ ಎಂಡಿ ವಾರದ ಪತ್ನಿ ಅನಿತಾ ನಿಂಗಮ್ಮನವರ ಸಹೋದರ ಮಂಜುನಾಥ್ ಸರ್ವಿ ಹಾಗೂ ಕುಟುಂಬವನ್ನು ವರ್ಗದವರು ಇದ್ದರು.































