
ಲಕ್ಷೆ÷್ಮÃಶ್ವರ,ಸೆ.೨೦: ತಾಲೂಕಿನ ಸೂರಣಗಿ ಗ್ರಾಮದಲ್ಲಿ ಪ್ರಜಾ ಸೇವಾ ಆಂದೋಲನ ಕಾರ್ಯಕ್ರಮ ಗ್ರಾಮ ಪಂಚಾಯಿತಿ ಆವರಣದಲ್ಲಿ ಜರುಗಿತು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಧನಂಜಯ್ ಎಂ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ಸಾರ್ವಜನಿಕರು ಅನೇಕ ಇಲಾಖೆಗಳ ಕೆಲಸ ಕಾರ್ಯಗಳು ಕುರಿತು ಅರ್ಜಿಗಳನ್ನು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ತಾಲೂಕ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮಂಜುಳಾಹಕಾರಿ ಸಹಾಯಕ ನಿರ್ದೇಶಕ ಧರ್ಮರ ಕೃಷ್ಣಪ್ಪ ಉಪ ತಹಸಿಲ್ದಾರ್ ಸಂತೋಷ್ ಕಿಮಾಯಿ ಜಮೀಲ್ ಮನಿಯಾರ ಕಂದಾಯ ನಿರೀಕ್ಷಕ ನದಾಫ್ ಗ್ರಾಮ ಆಡಳಿತಾಧಿಕಾರಿ ಕುಲಕರ್ಣಿ ಸೇರಿದಂತೆ ಅಧಿಕಾರಿಗಳು ಭಾಗವಹಿಸಿದ್ದರು.
































