ಲಕ್ಷೆ÷್ಮÃಶ್ವರ ಪಟ್ಟಣದ ಶ್ರೀ ಸೋಮೇಶ್ವರ ಪಾದಗಟ್ಟಿ ಸಮೀಪವಿರುವ ಗಾಂಧಿ ವೃತ್ತದಲ್ಲಿ ೮೦ನೆಯ ಸ್ವಾತಂತ್ರ÷್ಯ ದಿನಾಚರಣೆಯ ಅಂಗವಾಗಿ ವ್ಯಾಪಾರಸ್ಥರ ಸಂಘದ ವತಿಯಿಂದ ಧ್ವಜಾರೋಹಣವನ್ನು ನೆರವೇರಿಸಲಾಯಿತು. ಸಂಘದ ಅಧ್ಯಕ್ಷರಾದ ಬಸವೇಶ ಮಹಾಂತ ಶೆಟ್ಟರ, ಅಶೋಕ ಬಟಗುರ್ಕಿ, ಹಿರಿಯರಾದ ಬರಿಗಾಲಿ ಪುರಾಣಿಕ ಮಠ, ರಮೇಶ ನವಲೆ, ಬೂತ ರೆಡ್ಡಿ ಸೇರಿದಂತೆ ವ್ಯಾಪಾರಸ್ಥರ ಸಂಘದ ಸದಸ್ಯರು ಇದ್ದರು.