
ನಗರದ ಹೆಗ್ಗನಹಳ್ಳಿಯ ನಿಸರ್ಗ ಹೈಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಎಸ್. ಮುನಿರಾಜುರವರು ಉದ್ಘಾಟಿಸಿದರು. ಮಾಜಿ ಬಿಬಿಎಂಪಿ ಸದಸ್ಯ ಹಾಗೂ ಶಾಲೆಯ ಸಂಸ್ಥಾಪಕ ಹೆಚ್.ಎನ್. ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.

ನಗರದ ಹೆಗ್ಗನಹಳ್ಳಿಯ ನಿಸರ್ಗ ಹೈಸ್ಕೂಲ್ ಆವರಣದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಶಾಸಕ ಎಸ್. ಮುನಿರಾಜುರವರು ಉದ್ಘಾಟಿಸಿದರು. ಮಾಜಿ ಬಿಬಿಎಂಪಿ ಸದಸ್ಯ ಹಾಗೂ ಶಾಲೆಯ ಸಂಸ್ಥಾಪಕ ಹೆಚ್.ಎನ್. ಗಂಗಾಧರ್ ಮತ್ತಿತರರು ಉಪಸ್ಥಿತರಿದ್ದರು.