ಸುಳ್ಳು ಹೇಳುವುದನ್ನು ಮುಂದುವರಿಸಿದರೆಹೋರ್ಮುಜ್ ಮತ್ತೆ ಬಂದ್ : ಟ್ರಂಪ್ಗೆ ಇರಾನ್ ಎಚ್ಚರಿಕೆ
ಟೆಹರಾನ್,ಏ.೧೮- ಹೋರ್ಮುಜ್ ಜಲಸಂಧಿಯನ್ನು ಇರಾನ್ ಮುಕ್ತಗೊಳಿಸಿದ ನಡುವೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಂದು ಗಂಟೆಯ ಅವಧಿಯಲ್ಲಿ ೭ ಸುಳ್ಳು ಹೇಳಿದ್ದಾರೆ.,ಇದೇ ರೀತಿಯ ಸುಳ್ಳುಗಳನ್ನು ಮುಂದುವರಿಸಿದರೆ ಹೋರ್ಮುಜ್ ಅನ್ನು ಮತ್ತೆ ಮುಚ್ಚುವುದಾಗಿ ಇರಾನ್...
ಅಕ್ಷರ, ಅನ್ನ ದಾಸೋಹಕ್ಕೆ ಪ್ರಾಶಸ್ತ್ಯ ನೀಡಿದ್ದ ಡಾ. ಶಿವಕುಮಾರ ಶ್ರೀ
ಬೀದರ್:ಏ.೧೮: ಸಿದ್ಧಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅಕ್ಷರ ಹಾಗೂ ಅನ್ನ ದಾಸೋಹಕ್ಕೆ ಪ್ರಾಶಸ್ತ್ಯ ನೀಡಿದ್ದರು ಎಂದು ಸಿದ್ಧಗಂಗಾ ಮಠದ ಶಿವಸಿದ್ಧೇಶ್ವರ ಸ್ವಾಮೀಜಿ ನುಡಿದರು.ಸಿದ್ಧಗಂಗಾ ಮಠದ ಹಳೆಯ ವಿದ್ಯಾರ್ಥಿಗಳು ಹಾಗೂ ಹಿತೈಷಿಗಳ ಸಂಘದ...

























































