ಗಡಿ ಮಸೂದೆಯ ಪ್ರತಿ ಸುಟ್ಟು ಸ್ಟಾಲಿನ್ ಆಕ್ರೋಶ
ಚಿನ್ನೈ,ಏ.16:- ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಕೇಂದ್ರ ಸರ್ಕಾರದ ಗಡಿ ನಿರ್ಣಯ ಮಸೂದೆಯನ್ನು ತೀವ್ರವಾಗಿ ವಿರೋಧಿಸಿದ್ದಾರೆ. ನಾಮಕ್ಕಲ್ನಲ್ಲಿ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಅವರು ಮಸೂದೆಯ ಪ್ರತಿಯನ್ನು ಸುಟ್ಟು ಕಪ್ಪು ಬಾವುಟ ಪ್ರದರ್ಶಿಸಿದ್ದಾರೆ. ಸ್ಟಾಲಿನ್...
ಮಣಿಕಂಠ ಫೌಂಡೇಶನ್: ಅಂಬೇಡ್ಕರ್ ಜಯಂತಿ ಆಚರಣೆ
ವಿಜಯಪುರ,ಏ.16: ಮಹಾ ಮಾನವತಾವಾದಿ ಡಾ. ಭೀಮರಾವ ಅಂಬೇಡ್ಕರ್ ಅವರ ಜಯಂತಿಯನ್ನು ಮಣಿಕಂಠ ಫೌಂಡೇಶನ್ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.ನಗರದ ಶಿವಗಿರಿ ಹತ್ತಿರದ ಗಾಂಧಿನಗರ ಬಡಾವಣೆಯಲ್ಲಿ (ಕುಷ್ಠರೋಗ)ದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು....
























































