
ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದು ಡಾ. ಎನ್.ಆರ್. ಲೋಕೇಶ್ ರವರು ಇಂದು ಜ್ಞಾನಭಾರತಿ ಆವರಣದಲ್ಲಿ ಬೆಂ.ವಿ.ವಿ. ಕುಲಪತಿ ಪ್ರೊ. ಸಿ. ಶಿವರಾಜುರವರನ್ನು ಭೇಟಿ ಮಾಡಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾಗಿ ನೇಮಕಗೊಂಡಿದ್ದು ಡಾ. ಎನ್.ಆರ್. ಲೋಕೇಶ್ ರವರು ಇಂದು ಜ್ಞಾನಭಾರತಿ ಆವರಣದಲ್ಲಿ ಬೆಂ.ವಿ.ವಿ. ಕುಲಪತಿ ಪ್ರೊ. ಸಿ. ಶಿವರಾಜುರವರನ್ನು ಭೇಟಿ ಮಾಡಿ ಪುಷ್ಪಗುಚ್ಛ ನೀಡಿ ಅಭಿನಂದಿಸಿದರು.