ನಗರದ ಹಳೇ ಹುಬ್ಬಳ್ಳಿ ವೃತ್ತದಲ್ಲಿ ಸ್ವಾತಂತ್ರೊ÷್ಯÃತ್ಸವವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಮೌಲಾನಾ ಮೊಹಮ್ಮದ ವಾಸಿ ಅಸಗರ, ಶ್ರೀ ಷಡಕ್ಷರಿ ಸ್ವಾಮಿಗಳು, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಅಲ್ತಾಫ್ ಕಿತ್ತೂರ, ವಿಮಲ್ ತಾಳಿಕೋಟಿ, ಅಹ್ಮದರಝಾ ಕಿತ್ತೂರ, ರವಿ ಹನಮಸಾಗರ, ಲೊಕೋಶ ಗುಂಜಾಳ, ಮತ್ತಿತರರು ಉಪಸ್ಥಿತರಿದ್ದರು.