
ಧಾರವಾಡ ಜಿಲ್ಲಾ ಸಹಕಾರಿ ಯುನಿಯನ್ ವತಿಯಿಂದ ೮೦ ನೇ ಸ್ವಾತಂತ್ರೊ÷್ಯÃತ್ಸವ ನಿಮಿತ್ತವಾಗಿ ಯೂನಿಯನ್ನಿನ ಉಪಾಧ್ಯಕ್ಷರಾದ ಎಸ್. ಕುಂಬಿ ಅವರು ದ್ವಜಾರೋಹಣ ನೇರವೇರಿಸಿದರು. ಈ ಸಂದರ್ಭದಲ್ಲಿ ಯೂನಿಯನ್ದ ಮುಖ್ಯಕಾರ್ಯನಿರ್ವಹಣಾಧಿಕಾರಿಯಾದ ಮಂಗಳಗೌಡ ಬಿ. ದಾನಪ್ಪಗೌಡ್ರ, ವ್ಯವಸ್ಥಾಪಕರಾದ ಮಹೇಶ ಎಸ್. ಗೊರಾಬಾಳ, ಸಿಬ್ಬಂದಿಗಳಾದ ರಮೇಶ ಪಿ. ಪಾಟೀಲ ಇತರರು ಉಪಸ್ಥಿತಿ ಇದ್ದರು.



























