ಹುಬ್ಬಳ್ಳಿಯ ಶ್ರೀನಗರ ಶ್ರೀಮತಿ ಲೀಲಾಬಾಯಿ ಲಕ್ಷö್ಮಣರಾವ ನಾಡಗೀರ ಕನ್ನಡ ಪ್ರೌಢಶಾಲೆಗೆ ರೋಟರಿ ಕ್ಲಬ್ ಪಶ್ಚಿಮ ವತಿಯಿಂದ ಮಾಜಿ ಅಧ್ಯಕ್ಷರು ರೊ: ಭರತೇಶ ಬೆನ್ನಾಡಿ ನೀರಿನ ಶುದ್ಧೀಕರಣ ಯಂತ್ರ ಉಚಿತವಾಗಿ ವಿತರಿಸಿದರು. ಉಳವೆಪ್ಪ ಸುಣಗಾರ, ಅಶೋಕ ಪಾಟೀಲ, ನರಸಿಂಹಮೂತಿ, ಬಸವರಾಜ ಬೆಲ್ಲದ, ರವೀಂದ್ರ ಶಿಗ್ಗಾಂಕರ, ಸದಾನಂದ ಪಂಚಾAಗಮಠ, ಎಂ.ಎಫ್. ಜುಂಜಣ್ಣವರ, ಡಾ. ಎಂ.ವಿ. ಹಿರೇಮಠ, ಅಷ್ಟಗಿಮಠ ಹಾಗೂ ಶಾಲೆಯ ಶಿಕ್ಷಕರು ಉಪಸ್ಥಿತರಿದ್ದರು.