Home ಜಿಲ್ಲೆ ಕಲಬುರಗಿ ನರಸಿಂಗರಾವ್ ಹೇಮನೂರಗೆ ಗೃಹ ಸನ್ಮಾನ

ನರಸಿಂಗರಾವ್ ಹೇಮನೂರಗೆ ಗೃಹ ಸನ್ಮಾನ

ಕಲಬುರಗಿ,ಜೂ.2: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ ಜಿಲ್ಲಾ ಪ್ರಥಮ ಕವಿ ಸಮ್ಮೇಳನದ ಸರ್ವಧ್ಯಕ್ಷರಾಗಿ ಆಯ್ಕೆಯಾದ ಹಿರಿಯ ಸಾಹಿತಿ ನರಸಿಂಗರಾವ ಹೇಮನೂರ್ ಮತ್ತು ಸಾವಿತ್ರಿ ನರಸಿಂಗರಾವ್ ಹೇಮನೂರ ದಂಪತಿಗಳಿಗೆ ವಿಶ್ವಕರ್ಮ ಸಮಾಜದ ಧುರೀಣ ಅರವಿಂದ ಪೆÇೀದ್ದಾರ ಬೆಣ್ಣೆಶಿರೂರ ಅವರ ನೇತೃತ್ವದಲ್ಲಿ ಗೃಹ ಸನ್ಮಾನ ನೇರವೇರಿತು.ಹಿರಿಯರಾದ ಲಚಪ್ಪ ಪತ್ತಾರ್, ಈರಣ್ಣ ಪೆÇೀದ್ದಾರ, ಸುಭಾಸ್ ಪೆÇೀದ್ದಾರ್, ರಘುನಾಥ್ ಪೆÇೀದ್ದಾರ್, ಪ್ರಭಾಕರ ಪೆÇೀದ್ದಾರ, ಜನಾರ್ದನ, ಸುರೇಶ್ ಯಡ್ರಾಮಿ,ಈರಣ್ಣ ಪತ್ತಾರ, ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.ಕಾರ್ಯಕ್ರಮದ ದಲ್ಲಿ ಗಂಗಾಧರ್ ಪತ್ತಾರ ಗಣಪತಿ ಪೆÇೀದ್ದಾರ , ಸುರೇಶ್ ಮಾಡ್ಯಾಳ,ಮಾಹಾಂತೇಶ ಬಳೂರ್ಗಿ, ತುಕಾರಾಮ ಪೆÇೀದ್ದಾರ, ಚಂದ್ರಶೇಖರ ಪೆÇೀದ್ದಾರ, ನಾಗರಾಜ ಪೆÇೀದ್ದಾರ, ಮೌನೇಶ್ ಬೆಣ್ಣಿಶಿರೂರ, ವಿಠಲ ಪತ್ತಾರ ತಾಂಬಾ,ಕಮಲಬಾಯಿ ಮಹಾದೇವ , ಚಂದ್ರಕಲಾ ಲಕ್ಷ್ಮಣ, ಭಾಗೀರತಿ ಸುಭಾಷ್ , ಕಮಲಾಬಾಯಿ ಈರಣ್ಣ, ಸಾವಿತ್ರಿ ಅರವಿಂದ, ಜಯಶ್ರೀ ಕುಸಪ್ಪ , ಕಾಮಾಕ್ಷಿ ಮೌನೇಶ್ , ನಾಗವೇಣಿ ಗಂಗಾಧರ್, ಸೌಭಾಗ್ಯ ಸುರೇಶ್ ಇದ್ದರು