Home ಜಿಲ್ಲೆ ಕಲಬುರಗಿ ಕೆಪಿಎ ಆಸರೆ ಯೋಜನೆ ಪೋಸ್ಟರ್ ಬಿಡುಗಡೆ

ಕೆಪಿಎ ಆಸರೆ ಯೋಜನೆ ಪೋಸ್ಟರ್ ಬಿಡುಗಡೆ

ಕಲಬುರಗಿ,ಜೂ.4-ಕಲಬುರಗಿ ಜಿಲ್ಲಾ ಫೆÇೀಟೋಗ್ರಾಫರ್ಸ ಅಸೋಸಿಯೇಷನ್ ವತಿಯಿಂದ ಕನ್ನಡಭವನದಲ್ಲಿ ಸೋಮವಾರ ಕೆ.ಪಿ.ಎ ಆಸರೆ ಯೋಜನೆಯ ಪೆÇೀಸ್ಟರ್‍ನ್ನು ಕರ್ನಾಟಕ ಛಾಯಾಗ್ರಾಹಕರ ಸಂಘದ ನಿರ್ದೇಶಕ ಪ್ರಭುಲಿಂಗ ಜುಮಣ್ಣ ಹಾಗೂ ಕಲಬುರಗಿ ಜಿಲ್ಲಾ ಫೆÇೀಟೋಗ್ರಾಫರ್ ಅಸೋಸಿಯೇಷನ್ ಅಧ್ಯಕ್ಷ ಬಸವರಾಜ ಸಿ ತೋಟದ ಮತ್ತು ಸಲಹೆಗಾರ ಚಂದ್ರಶೇಖರ್ ಬ್ಯಾಕೋಡ, ಮೊ.ಅಯಾಜುದ್ದಿನ ಪಟೇಲ್, ನಾಗೇಂದ್ರ ಸಕ್ಕರಗಿ ಅವರು ಎಲ್ಲಾ ಛಾಯಾಗ್ರಾಹಕರ ಸಮ್ಮುಖದಲ್ಲಿ ಪೆÇೀಸ್ಟರ್ ಬಿಡುಗಡೆ ಮಾಡಿದರು.
ಪೆÇೀಸ್ಟರ್ ಬಿಡುಗಡೆ ಮಾಡಿದ ಕೆ.ಪಿ.ಎ ನಿರ್ದೇಶಕ ಪ್ರಭುಲಿಂಗ ಜುಮಣ್ಣ ಅವರು ಕೆ.ಪಿ.ಎ ಆಸರೆ ಯೋಜನೆಯ ಬರುವಂತಹ ಸವಲತ್ತುಗಳು ಹಾಗೂ ಅಕಸ್ಮಾತ್ ನಿಧನ ಹೊಂದಿದ ಛಾಯಾಗ್ರಾಹಕನ ಕುಟುಂಬಕ್ಕೆ ಒಂದು ಲಕ್ಷ ಹಣ ಯಾವ ರೀತಿ ಕೊಡಲಾಗುವುದು ಎಂದು ಸವಿಸ್ತಾರವಾಗಿ ಹೇಳಿದರು ಹಾಗೂ ಅಸೊಶಿಯೇಶನ್ ಅಧ್ಯಕ್ಷ ಬಸವರಾಜ ಸಿ ತೋಟದ ಅವರು ಮಾತನಾಡಿದರು.
ಉಪಾಧ್ಯಕ್ಷ ಸೈಯದ್ ನಸಿರುದಿನ್ ಕೆ ಪಟೇಲ್ ಕಾರ್ಯದರ್ಶಿ ಮಹಮ್ಮದ್ ಅಪ್ಸರ್ ಪಟೇಲ್ ಸಹ ಕಾರ್ಯದರ್ಶಿ ಅನೀಲಕುಮಾರ ಗಣೇಶಕರ್ ಖಜಾಂಚಿ ಶ್ರೀನಿವಾಸ್ ಮಡಕಿ ಹಾಗೂ ಗೌರವ ಸಲಹೆಗಾರ ಚಂದ್ರಶೇಖರ್ ಬ್ಯಾಕೋಡ್ ಮಹಮ್ಮದ್ ಅಯಾಜುದ್ದೀನ್ ಪಟೇಲ್ ನಾಗೇಂದ್ರ ಸಕ್ಕರಗಿ. ನಾರಾಯಣ ಎಂ ಜೋಶಿ. ಪ್ರಕಾಶ್ ಜಂಗ್ಲೆ ಶ್ರೀಕಾಂತ್ ಎಸ್ ಪಾಟೀಲ್ ವಿಜಯಕುಮಾರ್ ರಾಠೋಡ್ ಫಿರೋಜ್ ಖಾನ್ ಹಮೀದ್ ಪ್ರಕಾಶ ಶೇರಖಾನೆ ಅಭಿಲಾಷ ಸರಸಂಬಿ ಸಿದ್ದು ಚೇಟ್ಟಿ. ಅಂಬಾದಾಸ್ ಗಾಯಕವಾಡ ಆಕಾಶ್ ಪೂಜಾರಿ ಸಿದ್ದರಾಮಯ್ಯ ಬೆಲ್ಲದಮಠ ಮಲ್ಲಿಕಾರ್ಜುನ್ ತುಪ್ಪದಮಠ ಹಾಗೂ ಎಲ್ಲಾ ತಾಲ್ಲೂಕಿನ ಅಧ್ಯಕ್ಷರು ಸೇರಿದಂತೆ ಆಗಮಿಸಿದ ನೂರಾರು ಫೆÇೀಟೋಗ್ರಾಫರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.