Home ಜಿಲ್ಲೆ ಚರಂಡಿ ಸ್ವಚ್ಛಗೊಳಿಸಿದ ತಾಪಂ ಸಿಬ್ಬಂದಿ

ಚರಂಡಿ ಸ್ವಚ್ಛಗೊಳಿಸಿದ ತಾಪಂ ಸಿಬ್ಬಂದಿ

filter: 0; fileterIntensity: 0.000000; filterMask: 0; captureOrientation: 90; shaking: 0.000000; highlight: 0; algolist: 0; multi-frame: 1; brp_mask: 0; brp_del_th: 0.0000,0.0000; brp_del_sen: 0.0000,0.0000; delta:null; module: photo;hw-remosaic: false;touch: (-1.0, -1.0);sceneMode: 32768;cct_value: 0;AI_Scene: (12, 0);aec_lux: 253.0;aec_lux_index: 0;albedo: ;confidence: ;motionLevel: -1;weatherinfo: null;temperature: 34;

ಸಂಜೆವಾಣಿ ವಾರ್ತೆ:

 ಸಂಜೆವಾಣಿ ವರದಿಗೆ ಸ್ಪಂದಿಸಿದ ಪಟ್ಟಣ ಪಂಚಾಯಿತಿ ಅಧಿಕಾರಿಗಳು

 ಕೊಟ್ಟೂರು,ಜೂ,4- ಹಗರಿಬೊಮ್ಮನಹಳ್ಳಿ ರಸ್ತೆಯ ಅಂಬೇಡ್ಕರ್ ನಗರದ ಸಮೀಪ ಬಸವೇಶ್ವರ ದೇವಸ್ಥಾನದ ಹತ್ತಿರ ನೀರು ನುಗ್ಗಿ ಸಾರ್ವಜನಿಕರಿಗೆ ತೊಂದರೆಯಾಗಿದ್ದ ವಿಷಯವನ್ನು 02/06/2026 ರಂದು ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.

ವರದಿಯನ್ನು ಗಮನಿಸಿದ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳಾದ ನಸರುಲ್ಲಾ ಮತ್ತು ಅವರ ಸಿಬ್ಬಂದಿ ವರ್ಗದವರು ಇಂದು ಸ್ಥಳಕ್ಕೆ ಆಗಮಿಸಿ  ಜೆಸಿಬಿ ಮುಖಾಂತರ ಚರಂಡಿಯಲ್ಲಿ ನಿಂತುಕೊಂಡಿದ್ದ ತ್ಯಾಜ್ಯ ವಸ್ತುಗಳನ್ನು ತೆಗೆಸಿ ನೀರು ಸರಾಗವಾಗಿ ಅರಿಯಲು ಕ್ರಮ ಕೈಗೊಂಡರು. ಇದರಿಂದ ಸಂಜೆವಾಣಿ ಪತ್ರಿಕೆಯಲ್ಲಿ ಪ್ರಕಟವಾದ ಸುದ್ದಿಯನ್ನು ನೋಡಿ ಕ್ರಮ ಕೈಗೊಂಡ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿಗೆ ಸಾರ್ವಜನಿಕರು ಪ್ರಶಂಸೆ ವ್ಯಕ್ತಪಡಿಸಿದರು.