ಲಕ್ಷೆ÷್ಮÃಶ್ವರ ತಾಲೂಕಿನ ಪುಟ್ಟಗಾಂವ ಬಡ್ನಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ವತಿಯಿಂದ ವಿಕಲಚೇತನ ಫಲಾನುಭವಿ ರವಿ ಎಲ್ಲವಿಗಿ ಅವರಿಗೆ ತ್ರಿಚಕ್ರ ವಾಹನವನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ಗ್ರಾಮದ ಹಿರಿಯರಾದ ಶಿವಾನಂದ ಅಗಸಿ ಬಾಗಿಲ ಸೇರಿದಂತೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಯೋಜನಾಧಿಕಾರಿಗಳು ಒಲೆಯ ಮೇಲ್ವಿಚಾರಕರು ಮತ್ತಿತರರು ಇದ್ದರು.