Home ಜಿಲ್ಲೆ ಉದ್ಘಾಟನಾ ಸಮಾರಂಭ

ಉದ್ಘಾಟನಾ ಸಮಾರಂಭ

ಧಾರವಾಡ, ಏ.23: ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಹೆÇಸದಾಗಿ ಮಧ್ಯಸ್ಥಿಕೆಗಾರರಾಗಿ ಕಾರ್ಯನಿರ್ವಹಿಸಲು ಹೆÇಸದಾಗಿ ನಿಯೋಜನೆ ಮಾಡಿಕೊಂಡ 50 ಜನ ಮಧ್ಯಸ್ಥಿಕೆಗಾರರಿಗೆ ಕರ್ನಾಟಕ ಮಧ್ಯಸ್ಥಿಕೆ ಕೇಂದ್ರ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಧಾರವಾಡ ಹಾಗೂ ಧಾರವಾಡ ವಕೀಲರ ಸಂಘ ಇವರ ಸಂಯುಕ್ತಾಶ್ರಯದಲ್ಲಿ 05 ದಿನಗಳ ತರಬೇತಿ ಕಾಂiರ್Àೂಗಾರದ ಉದ್ಘಾಟನಾ ಕಾರ್ಯಕ್ರಮವನ್ನು ಜಿಲ್ಲಾ ನ್ಯಾಂiÀೂಲಯದ ಸಂಕೀರ್ಣದಲ್ಲಿ ಆಯೋಜಿಸಲಾಗಿತ್ತು.


ಜಿಲ್ಲಾ ಮತ್ತು ಸತ್ರ ನ್ಯಾಂiÀೂಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ರಾಜಕುಮಾರ ಸಿ. (ಪ್ರಭಾರ) ಪ್ರಧಾನ, ಅವರು ಕಾಂiರ್Àೂಗಾರದ ಉದ್ಘಾಟನೆಯನ್ನು ಮಾಡಿದರು. ಮಧ್ಯಸ್ಥಿಕೆಗಾರರನ್ನು ಉದ್ದೇಶಿಸಿ ಮಾತನಾಡುತ್ತಾ ನ್ಯಾಂiÀೂಲಯಗಳಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ರಾಜಿ ಸಂಧಾನದ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆಯು ತುಂಬಾ ಅತ್ಯಮೂಲ್ಯವಾದ ಹಂತವಾಗಿದೆ ಹಾಗೂ ಈ ಮಧ್ಯಸ್ಥಿಕೆಯ ಪ್ರಕ್ರಿಯೆಯಲ್ಲಿ ಮಧ್ಯಸ್ಥಿಕೆಗಾರರ ಪಾತ್ರ ಅತ್ಯಮೂಲ್ಯವಾದದ್ದು. ಆದ್ದರಿಂದ, ಈ ತರಬೇತಿ ಕಾಂiರ್Àೂಗಾರದ ಸದುಪಯೋಗಪಡಿಸಿಕೊಳ್ಳುವಂತೆ ಕರೆ ನೀಡಿದರು. ಕಾಂiರ್Àೂಕ್ರಮದ ಅಧ್ಯಕ್ಷತೆಯನ್ನು ಗೌರವಾನ್ವಿತ ಸುವರ್ಣಾ ಕೆ. ಮಿರ್ಜಿ, ಜಿಲ್ಲಾ ಮತ್ತು ಸತ್ರ ನ್ಯಾಂiÀೂಲಯ ಹಾಗೂ ಅಧ್ಯಕ್ಷರು, ಖಾಯಂ ಜನತಾ ನ್ಯಾಂiÀೂಲಯ, ಧಾರವಾಡ ಇವರು ವಹಿಸಿದ್ದರು.


ಅತಿಥಿಗಳಾಗಿ ಜಿಲ್ಲಾ ನ್ಯಾಂiÀೂಧೀಶರಾದ ಗೌರವಾನ್ವಿತ ಎ.ಕೆ.ನಾಗರಾಜಪ್ಪ, ಗೌರವಾನ್ವಿತ ಜರೀನಾ, ಗೌರವಾನ್ವಿತ ಪೂರ್ಣಿಮಾ ಎನ್.ಪೈ. ಕರ್ನಾಟಕ ವಕೀಲರ ಪರಿಷತ್ತಿನ ಅಧ್ಯಕ್ಷರಾದ ವಿ.ಡಿ.ಕಾಮರೆಡ್ಡಿ, ಕರ್ನಾಟಕ ವಕೀಲರ ಪರಿಷತ್ತಿನ ಪೂರ್ವ ಅಧ್ಯಕ್ಷರು ಹಾಗೂ ಸದಸ್ಯರು, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಆನಂದಕುಮಾರ ಎ ಮಗದುಮ, ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧಿಕಾರೇತರ ಸದಸ್ಯರಾದ ಕೆ.ಎಲ್.ಪಾಟೀಲ, ಧಾರವಾಡ ವಕೀಲರ ಸಂಘದ ಅಧಕ್ಷರಾದ ಅಶೋಕ ವಿ ಏಣಗಿ ಹಾಗೂ ಮಧ್ಯಸ್ಥಿಕೆ ತರಬೇತಿದಾರರಾದ ಶೋಭಾ ಪಾಟೀಲ ಹಾಗೂ ಲಕ್ಷ್ಮೀಶರಾವ್ ಇವರು ಭಾಗವಹಿಸಿದ್ದರು.