
ಲಕ್ಷೆ÷್ಮÃಶ್ವರ,ಆ೧೬: ದೊಡ್ಡೂರು ರಸ್ತೆಯಲ್ಲಿರುವ ಎಂಜಿಎA ಫೌಂಡೇಶನ್ ನ್ನ ಎಂಜಿಎA ಯೂನಿವರ್ಸಲ್ ಸ್ಕೂಲ್ನಲ್ಲಿ ನಿನ್ನೆ ೮೦ನೇ ಸ್ವಾತಂತ್ರ÷್ಯ ದಿನಾಚರಣೆಯನ್ನು ಆಚರಿಸಲಾಯಿತು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ಮಹಾ ಂತಶೆಟ್ಟರ ಅವರು ದೇಶದ ಸ್ವಾತಂತ್ರ÷್ಯಕ್ಕೆ ತನ್ನದೇ ಆದ ಭವ್ಯ ಇತಿಹಾಸವಿದೆ ಎಂದರು.
ನಿರ್ದೇಶಕರಾದ ಬಸವೇಶ ಮಹಾಂತ ಶೆಟ್ಟರ ಸೇರಿದಂತೆ ಅನೇಕರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಗಣ್ಯ ವ್ಯಾಪಾರಸ್ಥರಾದ ಭರತಣ್ಣ ಬರಿಗಾಲಿ ನಿವೃತ್ತ ಸೈನಿಕ ನೀಲಪ್ಪ ಕನವಳ್ಳಿ ಆಗಮಿಸಿದ್ದರು ವೇದಿಕೆಯ ಮೇಲೆ ವಿಜಯ ಮಹಾಂತಶೆಟ್ಟರ ಉಮಾಪತಿ. ಕೆ. ರಮೇಶನವಲೆ ಪ್ರಾಚಾರ್ಯ ಪುರುಷೋತ್ತಮಾಯಕ್ ಇದ್ದರು.






























