
ಲಕ್ಷೆö್ಮÃಶ್ವರ ಪಟ್ಟಣದಲ್ಲಿ ಹಿಂದೂ ಜನ ಜಾಗೃತಿ ವೇದಿಕೆಯವರು ಹಿಂದುಗಳ ಬಗ್ಗೆ ಮತ್ತು ಶ್ರೀರಾಮಚಂದ್ರನ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡುತ್ತಿರುವ ಕೆ ಎಸ್ ಭಗವಾನ್ ಅವರನ್ನು ಕೂಡಲೇ ಬಂದಿಸಿ ಅವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಂಜುನಾಥ್ ಮಾಗಡಿ ನಾಗರಾಜ್ ಚಿಂಚಲಿ ಶಂಕರ್ ಬ್ಯಾಡಗಿ ಮಂಜುನಾಥ ಅಂದಲಗಿ ದುಂಡಪ್ಪ ಕೊಟಗಿ ಚಂದ್ರು ಮಾಗಡಿ ಮಲ್ಲಿಕಾರ್ಜುನ್ ನೀರಾಲೋಟಿ ಸೇರಿದಂತೆ ಅನೇಕರಿದ್ದರು.

























