Home ಜಿಲ್ಲೆ ಮಹಿಳಾ ಸಾಧಕರ ಪರಿಚಯ

ಮಹಿಳಾ ಸಾಧಕರ ಪರಿಚಯ

ಸಂಜೆವಾಣಿ ವಾರ್ತೆ

ಕಂಪ್ಲಿ, ಮಾ.05: ತಾಲೂಕಿನ ಎಮ್ಮಿಗನೂರು ಗ್ರಾಮದ ಸರಕಾರಿ ಮಾದರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರ್ಥನಾ ಅವಧಿಯ ಸಚೇತನ ಕಾರ್ಯಕ್ರಮದ ಅಡಿಯಲ್ಲಿ ಮಹಿಳಾ ಸಾಧಕರ ಕುರಿತು ಪರಿಚಯಿಸಲಾಯಿತು

ಈ ವೇಳೆ  ಮುಖ್ಯ ಗುರು ಬಿಎಸ್ ಸದ್ವಜಾತಪ್ಪ ಮಾತನಾಡಿ ಮಹಿಳೆಯರು ಪ್ರಸ್ತುತ ದಿನಮಾನದಲ್ಲಿ ಎಲ್ಲಾ ಕ್ಷೇತ್ರದಲ್ಲಿಯೂ ತೋರಿಸಿಕೊಂಡಿದ್ದು ದೇಶದ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ ಎಂದರು

ಪೂರ್ವದಲ್ಲಿ ಮಹಿಳಾ ಸಾಧಕರಾದ ಸಾಲುಮರದ ತಿಮ್ಮಕ್ಕ ಸುನಿತಾ ವಿಲಿಯಂ ಸೋಲಿಗಿತ್ತಿ ನರಸಮ್ಮ ಕ್ರೀಡಾಪಟು ಮೇರಿ ಕೋಂ ಸಾಹಿತಿಗಳಾದ ಭಾನು ಮುಸ್ತಾಫ್ ದೀಪಾ ಬಸ್ತಿಅವರ ಕುರಿತು ಮಾಹಿತಿ ನೀಡಲಾಯಿತು

ಈ ಸಂದರ್ಭದಲ್ಲಿ ಶಿಕ್ಷಕರಾದ ವಾಣಿ ಎಸ್ ರಾಮಪ್ಪ ಪ್ರಮೀಳ ಾ ರಜಿಯಾ ದೇವರಾಜ್ ಸೇರಿದಂತೆ ಇತರರು ಇದ್ದರು