
ಕಲಬುರಗಿ ; ನಗರಕ್ಕೆ ಆಗಮಿಸಿದ ಸಿಎಂ ಡಿ.ಕೆ
ಶಿವಕುಮಾರ್ ಅವರನ್ನು ಕೆಕೆಆರ್ಟಿಸಿ ಅದ್ಯಕ್ಷ ಅರುಣಕುಮಾರ ಪಾಟೀಲ ಅವರು ಶ್ರೀ ದತ್ತಾತ್ರೇಯ ಮಹಾರಾಜರ ಪೆÇೀಟೋ ನೀಡುವ ಮೂಲಕ ಸನ್ಮಾನಿಸಿ ಸ್ವಾಗತ ಕೋರಿದರು. ಈ ಸಂದರ್ಭದಲ್ಲಿ ವೈದ್ಯಕೀಯ ಸಚಿವ ಡಾ.ಶರಣಪ್ರಕಾಶ ಪಾಟೀಲ ಶ್ರೀ ದತ್ತಾತ್ರೇಯ ದೇವಾಸ್ಥಾನ ಅರ್ಚಕರಾದ ಪ್ರಿಯಾಂಕ್ ಭಟ್ ಪೂಜಾರಿ ಸೇರಿದಂತೆ ಅನೇಕ ಮುಖಂಡರು ಹಾಜರಿದ್ದರು.



























