
ಲಕ್ಷೆ÷್ಮÃಶ್ವರ, ಮೇ೨೮ :ಪಟ್ಟಣದ ಯುವ ಭರತನಾಟ್ಯ ಕಲಾವಿದೆ ತೇಜೋಮಯಿ ಗದ್ದಿ ಸದ್ಯ ಬೆಂಗಳೂರನಲ್ಲಿ ಭರತನಾಟ್ಯ ತರಬೇತಿ ಪಡೆಯುತ್ತಿದ್ದು ಇವಳ ಸಾಧನೆಗೆ ಇತ್ತೀಚಿಗೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಆರ್ಯಭಟ ಸಾಂಸ್ಕöÈತಿಕ ಸಂಸ್ಥೆ ಆರ್ಯಭಟ ಪ್ರಶಸ್ತಿ ಕೊಡಮಾಡಿತು.
ಕಾರ್ಯಕ್ರಮದಲ್ಲಿ ದೂರದರ್ಶನ ವಿಶ್ರಾಂತ ಮಹಾ ನಿರ್ದೇಶಕ ಡಾ ಮಹೇಶ ಜೋಶಿ, ಖ್ಯಾತ ವಿಶ್ವಾoಸ ಡಾ ಅರಳುಮಲ್ಲಿಗೆ ಪಾರ್ಥಸಾರಥಿ, ಆರ್ಯಭಟ ಸಾಂಸ್ಕöÈತಿಕ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷ ಡಾ ಎಚ್ ಎಲ್ ಎನ್ ರಾವ್ ಇದ್ದರು.

























