Home ಜಿಲ್ಲೆ ಭೀಮ ಘರ್ಜನೆ ಕಾರ್ಯಕ್ರಮ

ಭೀಮ ಘರ್ಜನೆ ಕಾರ್ಯಕ್ರಮ


ಚನ್ನಮ್ಮ ಕಿತ್ತೂರ,ಏ.೧೬:ಭಾರತಕ್ಕೆ ಶ್ರೇ?À್ಠ ಸಂವಿಧಾನ ನೀಡುವಲ್ಲಿ ಹಾಗೂ ಪ್ರಭುದ್ಧ ರಾ?À್ಟ್ರ ನಿರ್ಮಾಣದಲ್ಲಿ ಅಂಬೇಡ್ಕರ ಅವರ ಪಾತ್ರ ಅವಿಸ್ಮರಣಿಯ ಎಂದು ಶಾಸಕ ಬಾಬಾಸಾಹೇಬ ಪಾಟೀಲ ಹೇಳಿದರು


ಸಮೀಪದ ಬೈಲೂರು ಗ್ರಾಮದಲ್ಲಿ ಡಾ.ಬಿ ಆರ್ ಅಂಬೇಡ್ಕರ ಅವರ ೧೩೫ ನೇ ಜಯಂತಿ ಅಂಗವಾಗಿ ನಡೆದ ಭೀಮ ಘರ್ಜನೆ ಕಾರ್ಯಕ್ರಮದಲ್ಲಿ ಮಾತನಾಡಿದರು, ಅಂಬೇಡ್ಕರರು ರಚಿಸಿದ ಸಂವಿಧಾನವು ದೇಶದ ಪ್ರತಿಯೊಬ್ಬ ನಾಗರಿಕನಿಗೂ ಸಮಾನ ಹಕ್ಕುಗಳನ್ನು ನೀಡುವ ಮಹತ್ವದ ಗ್ರಂಥವಾಗಿದ್ದು ಅದರಲ್ಲಿ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು,
ಬೈಲಹೊಂಗಲ ಉಪ ವಿಭಾಗದ ಡಿ.ಎಸ್.ಪಿ ಡಾ.ವೀರಯ್ಯ ಹಿರೇಮಠ ದೇಶಕ್ಕೆ ಸಂವಿಧಾನದ ಮೂಲಕ ಸಾಮಾಜಿಕ ನ್ಯಾಯ ಒದಗಿಸಿದ ಶ್ರೇಯಸ್ಸು ಅಂಬೇಡ್ಕರರವರಿಗೆ ಸಲ್ಲುತ್ತದೆ ಈ ಗ್ರಾಮದಲ್ಲಿ ಸಂವಿಧಾನದಲ್ಲಿಯ ಮೌಲ್ಯಗಳನ್ನು ಚಿಂತನ ಮಾಡುವ ಕಾರ್ಯಕ್ರಮವನ್ನು ಆಯೋಜನೆ ಮಾಡುವ ಮೂಲಕ ಇಲ್ಲಿಯ ಯುವಕರು ಮಾದರಿಯಾಗಿದ್ದಾರೆ ಎಂದರು,