
ನವಲಗುAದ,ಏ.೬: ಸ್ಥಳೀಯ ತಹಶೀಲ್ದಾರ ಕಾರ್ಯಾಲಯದಲ್ಲಿ ತಾಲೂಕಾ ಆಡಳಿತದಿಂದ ಆಯೋಜಿಸಿದ್ದ ಹಸಿರು ಕ್ರಾಂತಿಯ ಹರಿಕಾರ ದಿ.ಮಾಜಿ ಉಪಪ್ರಧಾನಿ ಬಾಬುಜಗಜೀವನರಾವ್ ಅವರ ೧೧೯ನೇ ಜಯಂತ್ಯುತ್ಸವವನ್ನು ತಹಶೀಲ್ದಾರ ಸುಧೀರ ಸಾಹುಕಾರರಿಂದ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಜಯಂತಿ ಆಚರಿಸಲಾಯಿತು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶೋಭಾ ಹಿರೇಮಠ, ಉಪ ತಹಶೀಲ್ದಾರ ಗಣೇಶ್ ಚಳ್ಳಕೇರಿ, ಡಾ. ಮಾನೋಹರ್ ದ್ಯಾಬೇರಿ, ಪುರಸಭೆ ಮುಖ್ಯಾಧಿಕಾರಿ ಎಸ್ ಪಿ ಪೂಜಾರ್,ಸಮಾಜ ಮುಖಂಡರು,ಶಿವು ಪೂಜಾರ, ದ್ಯಾಮಣ್ಣ ಹೋನಕುದರಿ, ಸಂಗಪ್ಪ ಮಾದರ, ನಾಗಲಿಂಗಪ್ಪ ದೊಡಮನಿ, ಕುಮಾರ ಮಾದರ್,ರಾಜು ದೊಡಮನಿ, ಅಶೋಕ ಮದಗುಣಕಿ,ರಾಜು ದೊಡಮನಿ, ನಿಂಗಪ್ಪ ಕೆಳಗೇರಿ, ಶಿವಪುತ್ರಪ್ಪ ಕೆಳಗೇರಿ, ಮೈಲಾರಪ್ಪ ವೈದ್ಯ, ಲಕ್ಷಿ÷್ಮ ಹೊಸಮನಿ, ರವಿ ಬೆಂಡಿಗೇರಿ, ಹಣಮಂತಪ್ಪ ಕೆಳಗೇರಿ, ಕೃಷ್ಣ ಮಾದರ, ಎಕ್ಕಿರಪ್ಪ ನಾಗಣ್ಣವರ, ಶಿವಾನಂದ ಛಲವಾದಿ, ದೀಲಿಪ್ ರತ್ನಾಕರ, ಬಸವರಾಜ ಕಾತರಕಿ ಸೇರಿ ತಾಲ್ಲೂಕು ಮಟ್ಟದ ಅಧಿಕಾರಿಗಳು ಸಮಾಜ ಮುಖಂಡರು ಉಪಸ್ಥಿತರಿದ್ದರು.






















