Home ಜಿಲ್ಲೆ ಡಾ. ಬಾಬು ಜಗಜೀವನ ರಾಮ್‌ರವರ ೧೧೯ನೇ ಜನ್ಮ ದಿನಾಚರಣೆ

ಡಾ. ಬಾಬು ಜಗಜೀವನ ರಾಮ್‌ರವರ ೧೧೯ನೇ ಜನ್ಮ ದಿನಾಚರಣೆ


ಚನ್ನಮ್ಮನ ಕಿತ್ತೂರು,ಏ.೬: ಸ್ಥಳೀಯ ತಹಶೀಲ್ದಾರ ಕಛೇರಿ ಸಭಾಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ, ತಾಲೂಕಾಡಳಿತ, ತಾಪಂ,ಪಪA ಹಾಗೂ ಪಪಂ ಎಂಕೆಹುಬ್ಬಳ್ಳಿ ಇವರುಗಳ ಸಂಯುಕ್ತಾಶ್ರಯದಲ್ಲಿ ಹಸಿರು ಕ್ರಾಂತಿ ಹರಿಕಾರ ಭಾರತ ಮಾಜಿ ಉಪಪ್ರಧಾನಿ ಡಾ. ಬಾಬು ಜಗಜೀವನ ರಾಮ್‌ರವರ ೧೧೯ನೇ ಜನ್ಮ ದಿನಾಚರಣೆಯನ್ನು ಸಡಗರ ಸಂಭ್ರಮ ಅದ್ದೂರಿಯಿಂದ ಆಚರಿಸಲಾಯಿತು.


ತಹಶೀಲ್ದಾರ ಕಲ್ಲನಗೌಡ ಪಾಟೀಲ ಹಾಗೂ ಸಮಾಜ ಬಾಂಧವರು ಜಗಜೀವನ ರಾಮ್‌ರವರ ಭಾವಚಿತ್ರಕ್ಕೆ ಪುಷ್ಪಾರ್ಪನೆ ಮಾಡಿ ದೀಪ ಬೆಳಗಿಸಿದರು. ಕಾರ್ಯಕ್ರಮದಲ್ಲಿ ಪ್ರಭಾರಿ ವಿಶೇಷ ತಹಶೀಲ್ದಾರ ಪ್ರಕಾಶ ಕೋರೆ, ಎಸಿಡಿಪಿಓ ಶ್ರೀದೇವಿ ಕುಂತೋಜಿ, ಪಿಡಬ್ಲೂಡಿ ಎಇಇ ಸಂಜೀವ ಮಿರಜಕರ, ಕ್ಯೂರೇಟರ್ ರಾಘವೇಂದ್ರ, ಆರ್‌ಆಯ್. ಎಂ.ಡಿ ಹಿರೇಮಠ, ಪ್ರಭಾರಿ ಪುಡ್ ತಹಶೀಲ್ದಾರ ವಸಂತ ಅರಸಿಂಕರ, ಮಂಜುನಾಥ ತೊಟಗಿ, ಎಂ.ಎಸ್.ಪಾಟೀಲ, ಲಕ್ಷಿö್ಮÃಬಾಯಿ ¯ಮಾಣಿ, ರೂಪಾ ಜ್ಯೋತಿ, ಪಿ.ವೈ. ಕನಬೂರ, ಶ್ರೀಕಾಂತ ಶೀಗಿಹಳ್ಳಿ, ರಾಜು ಜಾಗಂಟಿ, ಮಡಿವಾಳಿ ವಕ್ಕುಂದ, ಮಂಜುನಾಥ ಮಣ್ಣವಡ್ಡರ, ಸುರೇಶ ಜಾಗಂಟಿ, ಸುಬಾಸ್, ಸಿದ್ದು, ಸೇರಿದಂತೆ ತಾಲೂಕ ಮಟದಟ ಎಲ್ಲ ಅಧಿಕಾರಿಗಳು ಸಮಾಜದ ಮುಖಂಡರು, ತಹಶೀಲ್ದಾರ ಹಾಗೂ ಸಮಾಜ ಕಲ್ಯಾಣ ಸಿಬ್ಬಂದಿ ಇತರರಿದ್ದರು.