
ಧಾರವಾಡದ ಗುಲಗಂಜಿ ಕೊಪ್ಪದಲ್ಲಿರುವ ಶ್ರೀ ಹನುಮಂತ ದೇವರ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣವಾಗುತ್ತಿರುವ ರಥಮನೆ ಕಾಮಗಾರಿಯನ್ನು ಮಾಜಿ ಮಹಾಪೌರರು ಹಾಗೂ ಸಭಾನಾಯಕರಾದ ಈರೇಶ ಅಂಚಟಗೇರಿ ಪರಿಶೀಲಿಸಿದರು. ಗಂಗಾಸಾಹೇಬ ದೇಸಾಯಿ, ನಾಗೇಶ ಕುಸುಗಲ, ಪುಟ್ಟು ಚವ್ವಾನ, ಶಿವಾನಂದ ಗಿರಿಯಪ್ಪನವರ ಉಪಸ್ಥಿತರಿದ್ದರು.

ಧಾರವಾಡದ ಗುಲಗಂಜಿ ಕೊಪ್ಪದಲ್ಲಿರುವ ಶ್ರೀ ಹನುಮಂತ ದೇವರ ದೇವಸ್ಥಾನದ ಸಮೀಪ ನೂತನವಾಗಿ ನಿರ್ಮಾಣವಾಗುತ್ತಿರುವ ರಥಮನೆ ಕಾಮಗಾರಿಯನ್ನು ಮಾಜಿ ಮಹಾಪೌರರು ಹಾಗೂ ಸಭಾನಾಯಕರಾದ ಈರೇಶ ಅಂಚಟಗೇರಿ ಪರಿಶೀಲಿಸಿದರು. ಗಂಗಾಸಾಹೇಬ ದೇಸಾಯಿ, ನಾಗೇಶ ಕುಸುಗಲ, ಪುಟ್ಟು ಚವ್ವಾನ, ಶಿವಾನಂದ ಗಿರಿಯಪ್ಪನವರ ಉಪಸ್ಥಿತರಿದ್ದರು.