
ಲಕ್ಷೆ÷್ಮÃಶ್ವರ,ಜೂ೫: ಹಾವೇರಿ ಜಿಲ್ಲೆಯ ಮೇವುಂಡಿಯ ತುಂಗಭದ್ರಾ ನದಿಯಿಂದ ಲಕ್ಷೆ÷್ಮÃಶ್ವರ ಪಟ್ಟಣಕ್ಕೆ ನೀರು ಸರಬರಾಜು ಮಾಡುವ ಪೈಪುಗಳು ಮೇವುಂಡಿಯ ಹತ್ತಿರ ಸಂಪೂರ್ಣ ಹಾಳಾಗಿದ್ದು ಇದರಿಂದಾಗಿ ನೀರು ಸಂಪೂರ್ಣ ಸೋರಿಕೆಯಾಗುತ್ತಿದೆ.
ಈ ನಿಟ್ಟಿನಲ್ಲಿ ಮೇವುಂಡಿ ಬಸ್ ನಿಲ್ದಾಣದ ಹತ್ತಿರ ೪೦೦ ಮಿಮಿ ಗಾತ್ರದ ಹೊಸ ಪೈಪ್ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದೆ ಇದರಿಂದಾಗಿ ಲಕ್ಷೆ÷್ಮÃಶ್ವರ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ ಈ ಕಾಮಗಾರಿ ಪೂರ್ಣಗೊಳ್ಳಲು ಕನಿಷ್ಠ ನಾಲ್ಕೆöÊದು ದಿನಗಳು ಬೇಕಾಗಿರುವುದರಿಂದ ಸಾರ್ವಜನಿಕರು ಸಹಕರಿಸಬೇಕೆಂದು ಪುರಸಭೆಯ ಮುಖ್ಯಾಧಿಕಾರಿ ಪರುಶುರಾಮ ಗುಡಾದರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

























