Home ಜಿಲ್ಲೆ ಡಿ ಜಿ ಸಾಗರ್ ಬಣದಿಂದ ಬಸವ ಜಯಂತಿ

ಡಿ ಜಿ ಸಾಗರ್ ಬಣದಿಂದ ಬಸವ ಜಯಂತಿ

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.20: ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಡಾ.ಡಿಜಿ ಸಾಗರ ಬಣ)ದಿಂದ ಇಂದು ನಗರದ  ಹೆಚ್. ಆರ್. ಗವಿಯಪ್ಪ ವೃತ್ತದಲ್ಲಿರುವ ಕರ್ನಾಟಕದ ಸಾಂಸ್ಕೃತಿಕ ನಾಯಕ, ಶಿವಶರಣ, ಜಗಜ್ಯೋತಿ, ವಿಶ್ವಗುರು ಶ್ರೀ ಬಸವಣ್ಣನವರ ಜಯಂತಿಯನ್ನು ಪುತ್ಥಳಿಗೆ ಮಾಲಾರ್ಪಣೆ ಮಾಡಿ ಆಚರಣೆ ಮಾಡಲಾಯಿತು.

 ಕಾರ್ಯಕ್ರಮದಲ್ಲಿ ಎ. ಮಾನಯ್ಯ ರಾಜ್ಯ ಸಂಘಟನಾ ಸಂಚಾಲಕರು. ಟಿ ನರಸಪ್ಪ ರಾಜ್ಯ ಉಪಾಧ್ಯಕ್ಷರು ಚಲವಾದಿ ಮಹಾಸಭಾ.

ಮಲ್ಲಯ್ಯ ಕೊಳಗಲ್ಲು. ಜಿಲ್ಲಾ ಸಂಘಟನಾ ಸಂಚಾಲಕರು. ಎಚ್. ಆಂಜನೇಯ ಎಂ. ಗೋನಾಳ್. ಜಿಲ್ಲಾ ಸಂಘಟನಾ ಸಂಚಾಲಕರು. ಮುಖಂಡರುಗಳಾದ ಟಿ.ಎಂ. ಎರ್ರಿಸ್ವಾಮಿ. ಮಹೇಶ್ ಇಂದಿರಾನಗರ. ಬಿ.ರಮೇಶ್ ಎಂ.ಎಸ್.ಭೀಮಾಶಂಕರ್. ಎಚ್.ಮಲ್ಲಪ್ಪ ಎಚ್.ಶಂಕರ್. ಬಾಪೂಜಿನಗರ್. ಶಿವರಾಜ್ ಮಹಾನಂದಿಕೊಟ್ಟಂ. ಹನುಮಂತ ಎತ್ತಿನ ಬೂದಿಹಾಳ್. ಡಿ. ದುರ್ಗದಾಸ್ ಸಿದ್ದಾರ್ಥ್ ನಗರ. ಶಿವು ಅಸುಂಡಿ. ತಿಪ್ಪೇಸ್ವಾಮಿ ಅಯ್ಯ.ಶೇಷಪ್ಪ ಹಲಕುಂದಿ. ರಾಜಣ್ಣ ಇಂದ್ರನಗರ್. ಶಿವು ಶ್ರೀಧರ ಗಡ್ಡ. ಪರಶುರಾಮ ವದ್ದಟ್ಟಿ. ತಿರುಮಲ ಎರಗುಡಿ. ಇಂದ್ರೇಶ. ಸುರೇಂದ್ರ ಇಬ್ರಾಹಿಂಪುರ್. ಶಿವು ಕಪ್ಪಗಲ್ಲು.ಶೇಖರ್ ಸಿದ್ದಾರ್ಥ್ ಕಾಲೋನಿ. ಭಾಸ್ಕರ್ ಸಿದ್ದಾರ್ಥ್ ಕಾಲೋನಿ. ಗದಿಲಿಂಗ ಜಾಲಿಹಾಳ್.ಹಾಗೂ ಕಾರ್ಯಕರ್ತರು ಭಾಗವಹಿಸಿದ್ದರು.