Home ಜಿಲ್ಲೆ ಕಲಬುರಗಿ ಸಿಯುಕೆ: ಬೌದ್ಧಿಕ ಆಸ್ತಿಹಕ್ಕುಗಳ ಪಾತ್ರ ಅನ್ವೇಷಣೆ ವಿಶೇಷ ಉಪನ್ಯಾಸ

ಸಿಯುಕೆ: ಬೌದ್ಧಿಕ ಆಸ್ತಿಹಕ್ಕುಗಳ ಪಾತ್ರ ಅನ್ವೇಷಣೆ ವಿಶೇಷ ಉಪನ್ಯಾಸ

ಕಲಬುರಗಿ,ಮಾ.20: ಕರ್ನಾಟಕಕೇಂದ್ರವಿಶ್ವವಿದ್ಯಾಲಯದ ಐಪಿಆರ್ಸೆಲ್ವತಿಯಿಂದ ವಿಕಸಿತಭಾರತ-2047 ಗಾಗಿಬೌದ್ಧಿಕಆಸ್ತಿಹಕ್ಕುಗಳಪಾತ್ರ ವಿಷಯದಮೇಲೆ ವಿಶೇಷಉಪನ್ಯಾಸವನ್ನುಆಯೋಜಿಸಲಾಯಿತು.
ಈಸಂದರ್ಭದಲ್ಲಿಕುಲಪತಿಪೆÇ್ರ. ಬಟ್ಟುಸತ್ಯನಾರಾಯಣ ಅವರುಮಾತನಾಡಿ, ವಿಮರ್ಶಾತ್ಮಕಚಿಂತನೆಮತ್ತುಸೃಜನಶೀಲತೆಪೇಟೆಂಟ್ಗಳಮೂಲಭೂತಅಂಶಗಳಾಗಿದ್ದು, ಪೇಟೆಂಟ್ ಅರಿವುರಾಷ್ಟ್ರನಿರ್ಮಾಣದಲ್ಲಿಮಹತ್ವದಪಾತ್ರವಹಿಸುತ್ತದೆಎಂದುಹೇಳಿದರು. ಸಿಯುಕೆಯುಪೇಟೆಂಟ್ಗಳಮೂಲಕವಿಕಸಿತಭಾರತ-2047 ಸಾಧನೆಯಲ್ಲಿತನ್ನಕೊಡುಗೆಯನ್ನುನೀಡುತ್ತಿದೆಎಂದರು.
ಸಂಪನ್ಮೂಲವ್ಯಕ್ತಿಡಾ. ಶರಣಗೌಡ (ಉಪನಿಯಂತ್ರಕ, ಪೇಟೆಂಟ್ಮತ್ತುವಿನ್ಯಾಸಗಳು, ಚೆನ್ನೈ) ಅವರು, ವಿಕಸಿತಭಾರತಗುರಿಸಾಧನೆಗಾಗಿದೇಶದಸಮಗ್ರಅಭಿವೃದ್ಧಿಅಗತ್ಯವಿದ್ದು, ಈಹಿನ್ನೆಲೆಗಳಲ್ಲಿಐಪಿಆರ್ಗಳಪಾತ್ರಅತ್ಯಂತಪ್ರಮುಖವಾಗಿದೆಎಂದುತಿಳಿಸಿದರು. ಐಪಿಆರ್ಗಳವಾಣಿಜ್ಯಮೌಲ್ಯವನ್ನುಗುರುತಿಸಬೇಕಾಗಿದ್ದು, ವಾಣಿಜ್ಯಮೌಲ್ಯಹೊಂದಿರುವಸೃಜನಾತ್ಮಕಕೃತಿಗಳುಬೌದ್ಧಿಕಆಸ್ತಿಯಾಗುತ್ತವೆಎಂದುಹೇಳಿದರು. 2025ರಲ್ಲಿಭಾರತವುಜಾಗತಿಕಮಟ್ಟದಲ್ಲಿ 81ನೇಸ್ಥಾನದಿಂದ 39ನೇಸ್ಥಾನಕ್ಕೆಏರಿಕೆಯಾಗಿದೆಎಂದರು.
ಗೌರವಅತಿಥಿಪೆÇ್ರ. ಹನುಮೇಗೌಡಅವರು, ಐಪಿಆರ್ಗಳಬಗ್ಗೆಜಾಗೃತಿಮೂಡಿಸುವುದುಹಾಗೂವಿದ್ಯಾರ್ಥಿಗಳನ್ನುಪ್ರೇರೇಪಿಸುವುದುವಿಕಸಿತಭಾರತ-2047 ಸಾಧನೆಗೆಅಗತ್ಯವಾಗಿದೆಎಂದುಅಭಿಪ್ರಾಯಪಟ್ಟರು.
ಐಪಿಆರ್ಸೆಲ್ನಿರ್ದೇಶಕರೂ, ಕಾನೂನುಅಧ್ಯಯನಶಾಲೆಯಡೀನ್‍ಡಾ. ಬಸವರಾಜಕುಬಕಡ್ಡಿಅವರು, ಐಪಿಆರ್ಗಳುಶೈಕ್ಷಣಿಕನವೀನತೆಮತ್ತುಸೃಜನಾತ್ಮಕಕೃತಿಗಳನ್ನುರಕ್ಷಿಸುವುದರಜೊತೆಗೆಸಂಶೋಧನೆಯವಾಣಿಜ್ಯೀಕರಣಕ್ಕೆಸಹಕಾರಿಯಾಗಿವೆಎಂದುಹೇಳಿದರು. ಈಸಂಬಂಧಸಿಯುಕೆಯುವಿದ್ಯಾರ್ಥಿಗಳಿಗೆಅಗತ್ಯವೇದಿಕೆಗಳನ್ನುಒದಗಿಸುತ್ತಿದೆಎಂದರು.
ಕಾರ್ಯಕ್ರಮದಲ್ಲಿವಿವಿಧವಿಭಾಗಗಳಮುಖ್ಯಸ್ಥರು, ಶಾಲೆಗಳ ಡೀನ್ಗಳು, ಪ್ರಾಧ್ಯಾಪಕರು, ಸಂಶೋಧನಾವಿದ್ಯಾರ್ಥಿಗಳುಹಾಗೂವಿದ್ಯಾರ್ಥಿಗಳುಭಾಗವಹಿಸಿದ್ದರು. ಸಂಗೀತವಿಭಾಗದವಿದ್ಯಾರ್ಥಿಗಳುರಾಷ್ಟ್ರಗೀತೆಮತ್ತುರಾಷ್ಟ್ರಗಾನವನ್ನುಪ್ರಸ್ತುತಪಡಿಸಿದರು. ಡಾ. ನಿಕ್ಕಿತಾಅವರುಕಾರ್ಯಕ್ರಮನಿರೂಪಣೆನಡೆಸಿಧನ್ಯವಾದಗಳನ್ನುಅರ್ಪಿಸಿದರು.