
ಜೇವರಗಿ,ಮೇ.6: ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬರುವ ಮೇ 17 ರಂದು ನಡೆಯಲಿರುವ ಡಾ. ಬಿ. ಆರ್. ಅಂಬೇಡ್ಕರ್ ಅವರ 135 ನೇ ಜಯಂತ್ಯೋತ್ಸವದ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು.ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಚಂದ್ರಶೇಖರ ಹರನಾಳ, ಮರೆಪ್ಪ ಬಡಿಗೇರ, ಶಾಂತಪ್ಪ ಕೂಡಲಗಿ. ಮುಖಂಡರಾದ ಸುಭಾಷ ಚನ್ನೂರ, ಮಲ್ಲಣ್ಣ ಕೊಡಚಿ, ಶಾಂತಪ್ಪ ಯಲಗೋಡ, ಪುಂಡಲೀಕ ಗಾಯಕವಾಡ, ಹರಿಚಂದ್ರ ಕೊಡಚಿ, ರಾಯಪ್ಪ ಬಾರಿಗಿಡ, ಶ್ರೀಮಂತ ಧನಕರ್, ದವಲಪ್ಪ ಮದನಕರ್, ಸಿದ್ರಾಮ ಕಟ್ಟಿ, ವಿಶ್ವರಾಧ್ಯ ಗಂವ್ಹಾರ, ಸಿದ್ದು ಕೇರೂರ, ಶ್ರೀಹರಿ ಕರಕಳ್ಳಿ, ಶೀವಶರಣ ಮಾರಡಗಿ, ಸಿದ್ದು ಜನಿವಾರ, ಸಂತೋಷ ಚನ್ನೂರ, ಸುರೇಶ ಡುಗನಕರ್, ಮಾಪಣ್ಣ ಕಟ್ಟಿ, ಭೀಮಾಶಂಕರ ಬಡಿಗೇರ, ಭೀಮರಾಯ ಬಳಬಟ್ಟಿ, ಬಾಗಣ್ಣ ಕಟ್ಟಿ, ಗುರುಲಿಂಗಪ್ಪ ಗೂಡುರ ಸೇರಿದಂತೆ ಸಮಾಜದ ಮುಖಂಡರ ಸಮ್ಮುಖದಲ್ಲಿ ಪೆÇೀಸ್ಟರ್ ಬಿಡುಗಡೆ ಮಾಡಲಾಯಿತು






















