ಐದು ರಾಜ್ಯಗಳ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟ
( ಮೇ೪ ಫಲಿತಾಂಶ)ನವದೆಹಲಿ, ಮಾ.೧೫: ಐದು ರಾಜ್ಯಗಳ ವಿಧಾನಸಭೆ ಚುನಾವಣೆಯ ದಿನಾಂಕಗಳನ್ನು ಭಾನುವಾರ ಪ್ರಕಟಿಸಿದೆ. ಹಾಗೂ ಕೇಂದ್ರಾಡಳಿತ ಪ್ರದೇಶವಾದ ಪುಚೇರಿಯಲ್ಲಿ ಚುನಾವಣೆ ನಡೆಯಲಿದ್ದು, ಮೇ ೪ರಂದು ಮತ ಎಣಿಕೆ ನಡೆಯಲಿದೆ.ಚುನಾವಣಾ ಆಯೋಗದ ಮಾಹಿತಿ...
ಕಾವ್ಯ ರಚನೆ ಎಲ್ಲರಿಂದಲೂ ಸಾಧ್ಯವಿಲ್ಲ : ಜಿ.ಆರ್. ಕುಲಕರ್ಣಿ
ಸಂಜೆವಾಣಿ ವಾರ್ತೆ,ವಿಜಯಪುರ, ಮಾ. ೧೬: ಕಾವ್ಯ ರಚನೆ ಎಲ್ಲರಿಂದಲೂ ಸಾಧ್ಯವಿಲ್ಲ. ಕಾವ್ಯ ರಚನೆ ಕಠಿಣವಾದ ಕೆಲಸ. ಕಾವ್ಯ ರಚನೆಗೆ ಶಬ್ದ ಸಂಗ್ರಹ, ಶಬ್ದಗಳ ಅರಿಕೆ ಮತ್ತು ಸಂದರ್ಭಾನುಸಾರ ಕಾವ್ಯದಲ್ಲಿ ಅವುಗಳ ಬಳಸಿಕೊಳ್ಳುವುದು ಗೊತ್ತಿರಬೇಕಾಗುತ್ತದೆ...



































































