ಟೀಂ ಇಂಡಿಯಾಕ್ಕೆ ಅಭಿನಂದನೆಗಳ ಮಹಾಪೂರ
ನವದೆಹಲಿ,ಮಾ.9- ಐಸಿಸಿ ಟಿ20 ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ಸಾಧಿಸಿದ ಅದ್ಭುತ ಗೆಲುವು ದೇಶಾದ್ಯಂತ ಸಂಭ್ರಮಾಚರಣೆಗೆ ನಾಂದಿ ಹಾಡಿದೆ. ಈ ವಿಶ್ವಕಪ್ ಗೆಲುವಿನ ನಂತರ, ದೇಶಾದ್ಯಂತ ಕ್ರಿಕೆಟ್ ಅಭಿಮಾನಿಗಳು ಸಂಭ್ರಮಿಸುತ್ತಿದ್ದಾರೆ ಮತ್ತುಬಾಲಿವುಡ್ನಲ್ಲಿಯೂ ಸಹಹಬ್ಬದ...
ಬಸವ ಜಯಂತಿ ಉತ್ಸವ: 20 ರಂದು ಮಠಾಧೀಶರ ಸಾನಿಧ್ಯದಲ್ಲಿ ಪೂರ್ವಭಾವಿ ಸಭೆ
ಕಲಬುರಗಿ,ಮಾ.10-ಬಸವಜಯಂತಿ ಅರ್ಥಪೂರ್ಣವಾಗಿ ಆಚರಿಸಬೆಕು ಎನ್ನುವ ಉದ್ದೆಶದಿಂದ ಮಠಾಧೀೀಶರ, ಸಮಾಜದ ಹಿರಿಯ, ಕಿರಿಯ ಮುಖಂಡರ ಸಾಮುಹಿಕವಾದ ರಾಜಕೀಯ ರಹಿತವಾದ ಆಚರಣೆ ಮಾಡಬೆಕಾಗಿದೆ. ಕೇವಲ 20 ಜನ ಸಭೆ ಸೇರಿ ಅಧ್ಯ್ಯಕ್ಷರ ಆಯ್ಕೆ ಮಾಡಿರುವುದು ಸಮಾಜದಲ್ಲಿ...


































































