ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬಕ್ಕೆ ರೈತರು ಮಾರಾಟಕ್ಕೆ ತಂದಿದ್ದ ಬಾಳೆ ಕಂದುಗಳನ್ನು ನಗರದ ಮಾಗಡಿ ರಸ್ತೆಯ ಜಿ.ಟಿ. ಮಾಲ್ ಬಳಿ ಹಾಗೇ ಬಿಟ್ಟು ಹೋಗಿರುವುದು.