ಸಂಡೂರು :ಜು:25 ಕಾರ್ಮಿಕ ಕಾನೂನುಗಳಲ್ಲಿ ಮಾಲೀಕರ ಪರವಾದ ತಿದ್ದುಪಡಿಗಳನ್ನು ವಿರೋಧಿಸಿ ಜುಲೈ 9, 2025 ರಂದು ಅಖಿಲ ಭಾರತ ಹರತಾಳ ನಡೆಯಲಿದೆ. ಅಂಗವಾಗಿ ಇಂದು 25.06.2025 ರಂದು ಸಾರ್ವಜನಿಕರ ಹಾಗೂ ಕಾರ್ಮಿಕರ ಸಹಿ ಸಂಗ್ರಹ ಚಳುವಳಿ ಮನವಿ ಪತ್ರವನ್ನು ಕರ್ನಾಟಕ ರಾಜ್ಯ ಮುಖ್ಯ ಮಂತ್ರಿಗಳಿಗೆ ಸಂಡೂರು ಕಾರ್ಮಿಕ ಇಲಾಖೆಯ ಅಧಿಕಾರಿಗಳ ಮುಖಾಂತರ ಪ್ರತಿಭಟನೆ ಮಾಡಿ ಮನವಿ ಪತ್ರ ಕಳಿಸಲಾಯಿತು.