Home ಜಿಲ್ಲೆ ಶಾಂತಿ ಸಭೆ

ಶಾಂತಿ ಸಭೆ


ಲಕ್ಷೆ÷್ಮÃಶ್ವರ,ಮಾ.೧೭: ಪಟ್ಟಣದ ಪೊಲೀಸ್ ಠಾಣೆಯಲ್ಲಿ ಸೋಮವಾರ ರಂಜಾನ್ ಹಬ್ಬದ ಪ್ರಯುಕ್ತ ಶಾಂತಿ ಸಭೆಯನ್ನು ಏರ್ಪಡಿಸಲಾಗಿತ್ತು.
ಶಾಂತಿ ಸಭೆಯಲ್ಲಿ ಮಾತನಾಡಿದ ಸಿಪಿಐ ಬಿವಿ ನ್ಯಾಮಗೌಡ ಅವರು ದಿನಕ್ಕೆ ೨೧ರಂದು ಜರಗಲಿರುವ ರಂಜಾನ್ ಹಬ್ಬವನ್ನು ಎಲ್ಲರೂ ಶಾಂತ ರೀತಿಯಿಂದ ಆಚರಿಸಬೇಕು ಹಬ್ಬ ಹರಿದಿನಗಳು ಪರಸ್ಪರ ಸಹೋದರತೆಯನ್ನು ಗಟ್ಟಿಗೊಳಿಸುವ ಸಂಕೇತಗಳಾಗಿವೆ ಎಂದರು.


ಯಾರು ಕಾನೂನು ಮೀರಿ ಪಡೆದುಕೊಳ್ಳಬಾರದು ಸಮಾಜದಲ್ಲಿ ಶಾಂತಿ ಭಂಗ ಉಂಟಾಗದAತೆ ಎಲ್ಲರೂ ಕಾನೂನು ಗೌರವಿಸಿ ಹಬ್ಬವನ್ನು ಶಾಂತ ರೀತಿಯಿಂದ ಆಚರಿಸಬೇಕು ಮತ್ತು ಇದೇ ೧೮ರಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಗಳು ಆರಂಭವಾಗಲಿದ್ದು ಜೋರಾಗಿ ಧ್ವನಿವರ್ಧಕಗಳನ್ನು ಬಳಸುವದನ್ನು ನಿಷೇಧಿಸಲಾಗಿದೆ ಈ ಕುರಿತು ತಾಲೂಕಿನ ಅತ್ಯಂತ ಸಂದೇಶವನ್ನು ಸಾರಲಾಗಿದೆ ಆದ್ದರಿಂದ ಸರ್ವ ಸಮಾಜದವರು ಶಾಂತಿಯಿAದ ಹಬ್ಬ ಆಚರಿಸಿ ಸಮಾಜದ ಸ್ವಾಸ್ಥವನ್ನು ಕಾಪಾಡಿಕೊಳ್ಳೋಣ ಎಂದರು. ಪಿಎಸ್‌ಐ ನಾಗರಾಜ ಗಡದ ಮಾತನಾಡಿದರು.


ಶಾಂತಿ ಸಭೆಯಲ್ಲಿ ಪೂರ್ಣಜಿ ಕರಾಟೆ ಎಂಎA ಗದಗ ಎಂಎA ಮುಳುಗುಂದ ಮಾತನಾಡಿ ಹಬ್ಬದ ಶುಭಾಶಯಗಳು ಕೋರಿ ಎಲ್ಲರೂ ಶಾಂತಿ ಸೌಹಾರ್ದತೆಯಿಂದ ಹಬ್ಬ ಆಚರಿಸುವುದಾಗಿ ಹೇಳಿದರು.
ಶಾಂತಿ ಸಭೆಯಲ್ಲಿ ಮುಖಂಡರಾದ ಸುಲೇಮಾನ್ ಕಣಕೆ ಇಸ್ಮಾಯಿಲ್ ಆಡೂರ ಭರ್ಮಪ್ಪ ಸೊರ್ಟೂರ್ ದಾದಾಪೀರ್ ಸೋಲಾಪುರ್ ರಫೀಕ್ ಚೌರಿ ಶಂಕ್ರಪ್ಪ ಶಿರಾಜುದ್ದೀನ್ ಹೊಸಮನಿ ಖಾಜಾಪೀರ ಜಮಖಂಡಿ ಲಕ್ಷ÷್ಮಣ್ ಲಮಾಣಿ ಸೇರಿದಂತೆ ಅನೇಕರಿದ್ದರು.