
ಜೇವರ್ಗಿ:ಫೆ.6: ತತ್ವಪದಕಾರರ ಸಾಹಿತ್ಯ ಸಮ್ಮೇಳನ ತಾಲೂಕು ಆಡಳಿತ ಮಿನಿ ವಿಧಾನಸೌಧದಿಂದ ಭುವೆ ಮೆರವಣಿಗೆಯಲ್ಲಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷರಾದ ಹಾಗೂ ಶಾಸಕರಾದ ಡಾ. ಅಜಯ್ ಸಿಂಗ್ ಹಾಗೂ ತತ್ವಪದಕಾರ ಸಮ್ಮೇಳನ ಅಧ್ಯಕ್ಷರಾದ ಸಿದ್ದರಾಮ ಶಿವಾಚಾರ್ಯರು ಶಕಪುರ್ ಖ್ಯಾತ ನಟ ಪ್ರಗತಿಪರ ವಿಚಾರವಂತ ನಟ ಚೇತನ್ ಅವರಿಗೆ ಸಾರೋಟಗೆಯಲ್ಲಿ ಮೆರವಣಿಗೆ ಮಾಡುವುದರ ಮುಖಾಂತರ ಪಟ್ಟಣದ ಎಪಿಎಂಸಿ ಆವರಣದವರಿಗೆ ಕುಂಭಮೇಳ ಭಾಜಿ ಭಜಂತ್ರಿ ಅಲ್ಲಿಗೆ ಡೊಳ್ಳು ನಗಾರಿ ಕುಣಿತದ ಮುಖಾಂತರ ತತ್ವಪದಕಾರರ ಸಮ್ಮೇಳನ ಎಪಿಎಂಸಿ ಆವರಣದವರಿಗೆ ತಲುಪಿತು ಈ ಕಾರ್ಯಕ್ರಮ ನೇತೃತ್ವವನ್ನು . ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಸ ಕೆ ಬಿರಾದಾರ್ ವಹಿಸಿದರು ಶರಣ ಸಾಹಿತ್ಯ ಪರಿಷತ್ತು ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಘಟಕದ ವತಿಯಿಂದ ಪ್ರಥಮ ತತ್ವ ಪದ ಕಾರ ರ ಸಾಹಿತ್ಯ ಸಮ್ಮೇಳನ ಆಯೋಜಿಸಲಾಗಿತ್ತು ಸುಮಾರು 100 ಮಹಿಳೆಯರು ಕುಂಭ ಒತ್ತುಕೊಂಡು ಬರುತ್ತಿರುವುದು ವಿಶೇಷವಾಗಿತ್ತು
ಸಮ್ಮೇಳನದ ಅಧ್ಯಕ್ಷರಾದ . ಶಖಾಪುರ ತಪೆÇೀವನ ಮಠದ ಸಿದ್ದರಾಮ ಶಿವಾಚಾರ್ಯ ಸ್ವಾಮೀಜಿ ಹಾಗೂ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆಕೆಆರ್ಡಿಬಿ ಅಧ್ಯಕ್ಷ, ಶಾಸಕ ಡಾ.ಅಜಯಸಿಂಗ್ ಅವರನ್ನು ಆಯ್ಕೆಸಮ್ಮೇಳನ ಅಧ್ಯಕ್ಷರ ಪರಿಚಯ
ಜೇವರ್ಗಿ ತಾಲ್ಲೂಕಿನ ಶಖಾಪುರ ವಿಶ್ವರಾಧ್ಯ ಹಾಗೂ ಬಸವಾಂಬೆತಾಯಿ ತಪೆÇೀವನಮಠದ ಪೀಠಾಧಿಪತಿ ಸಿದ್ದರಾಮ ಶಿವಾಚಾರ್ಯರು ಶಿಕ್ಷಣ ಪ್ರೇಮಿಗಳು, ಕಲೆ, ಸಾಹಿತ್ಯ, ಸಿದ್ದರಾಮ ಸಂಗೀತದ ಆರಾಧಕರಾ ಶಿವಾಚಾರ್ಯರು ಗಿದ್ದಾರೆ. ಶ್ರೀವಿಶ್ವರಾಧ್ಯ ಪ್ರಕಾಶನದ ಮೂಲಕ ತಪೆÇೀವನ ತತ್ತದರ್ಶನ, ಸಿದ್ದರಾಮ ಶಿವಯೋಗಿಗಳು, ವಚನ ವಾಹಿನಿ, ವಿಶ್ವಾಮೃತ ವಚನಗಳು,ಅಂದು ಬೆಳಿಗ್ಗೆ 9 ಗಂಟೆಗೆ ವಿಧಾನಸೌಧದಿಂದ ಸಮ್ಮೇಳನದ ವೇದಿಕೆಯವರೆಗೆ ಸಮ್ಮೇಳನಾಧ್ಯಕ್ಷರ ಮೆರವಣಿಗೆ ನಡೆಯಿತ್ತು. ನಂತರ ಷಣ್ಮುಖ ಶಿವಯೋಗಿಗಳ ವೇದಿಕೆಯಲ್ಲಿ
ಸಾಹಿತ್ಯ ಸಾರಥಿ, ಜನಪದ ಜೇನು ಸೇರಿದಂತೆ ಹಲವಾರು ಕೃತಿಗಳನ್ನು ಪ್ರಕಟಿಸಿದ್ದಾರೆ. ಲಿಂಗದೀಕ್ಷೆಯ ಮೂಲಕ ಸ್ವಧರ್ಮಕಾರ್ಯದ ಜತೆ ಶಿಕ್ಷಣ ಸಂಸ್ಥೆ ಸ್ಥಾಪಿಸಿದರು
ಶಿರಸಗಿಯ ಬಸವರಾಜ ಶರಣರು
ಆಶಯ ನುಡಿಗಳನ್ನಾಡಿದರು. ತಪೆÇೀವನ ಕೋಗಿಲೆ’ ಮತ್ತು ‘ತಪೆÇೀ ವನ ತತ್ವದರ್ಶನ’ ಕೃತಿಯನ್ನು ಕೇಂದ್ರೀಯ ವಿವಿ ಕುಲಸಚಿವ ಆರ್.ಆರ್. ಬಿರಾದಾರ ಬಿಡುಗಡೆ ಮಾಡಿದರು ಎಂದರು. ಮಧ್ಯಾಹ್ನ ಎರಡು ಗೋಷ್ಠಿಗಳಿದ್ದು, ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಚೌಡಾಪುರದ ಮಹಾಂತ ಶಿವಾಚಾರ್ಯರು ಸಾನ್ನಿಧ್ಯ, ಗುವಿವಿ ಕುಲಸಚಿವ ಪೆÇ್ರ.ರಮೇಶ ಲಂಡನಕರ್ ಅಧ್ಯಕ್ಷತೆ ವಹಿಸುವರು. ಚಿತ್ರನಟ ಚೇತನಕುಮಾರ, ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದರು.
ಕಸಾಪ ಗೌರವಾಧ್ಯಕ್ಷ ಚನ್ನಮಲ್ಲಯ್ಯ ಹಿರೇಮಠ, ಕಾರ್ಯದರ್ಶಿ ಕಲ್ಯಾಣಕುಮಾರ ಸಂಗಾವಿ, ಸಾಹಿತಿ ಸುನಂದಾ ಕಲ್ಲಾ, ಶ್ರೀಹರಿ ಕರಕಿಹಳ್ಳಿ, ಬಸಮ್ಮ ಹೂಗಾರ, ಉಮಾಕಾಂತ ಗೋಲಗೇರಿ, ಎಸ್.ಎ.ಪಡಶೆಟ್ಟಿ, ನಗರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಂಗಾರಪ್ಪ ಆಡೀನ್ ಕೊಳಕುರ ತಿಳಿಸಿದ್ದಾರೆ




























